ರಾಜರಾಜೇಶ್ವರಿ ನಗರ : ಕೆಪಿಸಿಸಿ ಅಧ್ಯಕ್ಷರ ಜೊತೆ ರಮಾನಾಥ ರೈ ಪ್ರಚಾರ ಕಾರ್ಯ - Karavali Times ರಾಜರಾಜೇಶ್ವರಿ ನಗರ : ಕೆಪಿಸಿಸಿ ಅಧ್ಯಕ್ಷರ ಜೊತೆ ರಮಾನಾಥ ರೈ ಪ್ರಚಾರ ಕಾರ್ಯ - Karavali Times

728x90

29 October 2020

ರಾಜರಾಜೇಶ್ವರಿ ನಗರ : ಕೆಪಿಸಿಸಿ ಅಧ್ಯಕ್ಷರ ಜೊತೆ ರಮಾನಾಥ ರೈ ಪ್ರಚಾರ ಕಾರ್ಯ






ಬಂಟ್ವಾಳ, ಅ. 30, 2020 (ಕರಾವಳಿ ಟೈಮ್ಸ್) : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಯಲ್ಲಿ ಮಾಜಿ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪ್ರಚಾರ ಕಾರ್ಯ ಕೈಗೊಂಡರು.

ಈ ಸಂದರ್ಭ ರಾಜರಾಜೇಶ್ವರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ರಾಜಕುಮಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಜೊತೆಗಿದ್ದರು. 








  • Blogger Comments
  • Facebook Comments

0 comments:

Post a Comment

Item Reviewed: ರಾಜರಾಜೇಶ್ವರಿ ನಗರ : ಕೆಪಿಸಿಸಿ ಅಧ್ಯಕ್ಷರ ಜೊತೆ ರಮಾನಾಥ ರೈ ಪ್ರಚಾರ ಕಾರ್ಯ Rating: 5 Reviewed By: karavali Times
Scroll to Top