February 2023 - Karavali Times February 2023 - Karavali Times

728x90

Breaking News:
Loading...
28 February 2023
 ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ

ಪುದು ಗ್ರಾ ಪಂ ಫಲಿತಾಂಶ ಪ್ರಕಟ : ಅಧಿಕಾರ ಚುಕ್ಕಾಣಿ ಉಳಿಸಿಕೊಂಡರೂ ಬರೋಬ್ಬರಿ 8 ಸ್ಥಾನ ಖೋತಾ ಅನುಭವಿಸಿದ ಕಾಂಗ್ರೆಸ್, ಬಿಜೆಪಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಎಸ್.ಡಿ.ಪಿ. ಬೆಂಬಲಿತರು 1ರಿಂದ 7ಕ್ಕೇರಿಕೆ

ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅವಧಿ ಪೂರ್ಣಗೊಂಡ ಪುದು ಗ್ರಾಮ ಪಂಚಾಯತ್ ಚುನಾವಣೆಯ ಮ...
 ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಪೊಲೀಸರ ಸಿಇಐಆರ್ ಕಾರ್ಯಾಚರಣೆ : ಕಳೆದು ಹೋದ ಮೊಬೈಲ್ ವಾರೀಸುದಾರರಿಗೆ ಹಸ್ತಾಂತರ

ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಪೊಲೀಸರ ಸಿಇಐಆರ್ ಕಾರ್ಯಾಚರಣೆ : ಕಳೆದು ಹೋದ ಮೊಬೈಲ್ ವಾರೀಸುದಾರರಿಗೆ ಹಸ್ತಾಂತರ

ಮಂಗಳೂರು, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಸೈಗಳು ಕಳೆದು ಹೋದ ಮೊಬೈಲ್ ಪೊನ್ ಗಳನ್ನು ಸಿಇಐಆರ್ ಪೋರ್ಟಲ್...
27 February 2023
 ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಂಚಾಯತ್ ಉಪಚುನಾವಣೆಯಲ್ಲಿ ಕೈ-ಕಮಲ ಸಮಬಲ : ಅನಂತಾಡಿಯಲ್ಲಿ ಬಿಜೆಪಿ ಭದ್ರಕೋಟೆ ಬೇಧಿಸಿ ಮೊದಲ ಬಾರಿಗೆ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಕೈ ಬೆಂಬಲಿತೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಂಚಾಯತ್ ಉಪಚುನಾವಣೆಯಲ್ಲಿ ಕೈ-ಕಮಲ ಸಮಬಲ : ಅನಂತಾಡಿಯಲ್ಲಿ ಬಿಜೆಪಿ ಭದ್ರಕೋಟೆ ಬೇಧಿಸಿ ಮೊದಲ ಬಾರಿಗೆ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಕೈ ಬೆಂಬಲಿತೆ

 ಶಶಿಕಲಾ ( ಅನಂತಾಡಿ) ಸುಜಾತಾ (ನೆಟ್ಲಮುಡ್ನೂರು) ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅನಂತಾಡಿ ಗ್...
 ಬಿ.ಸಿ.ರೋಡು ಪೇಟೆಯ ಹೃದಯ ಭಾಗದ ಕ್ಯಾಂಟೀನಿನಲ್ಲಿ ಅಗ್ನಿ ಅವಘಡ : ಅಪಾರ ನಷ್ಟ

ಬಿ.ಸಿ.ರೋಡು ಪೇಟೆಯ ಹೃದಯ ಭಾಗದ ಕ್ಯಾಂಟೀನಿನಲ್ಲಿ ಅಗ್ನಿ ಅವಘಡ : ಅಪಾರ ನಷ್ಟ

ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಪೇಟೆಯ ಹೃದಯ ಭಾಗದಲ್ಲಿ ಕ್ಯಾಂಟೀನಿಗೆ ಸೋಮವಾರ ರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಹೋಟೆಲ್ ಒಳ...
 ರಾಮಲ್ ಕಟ್ಟೆ : ಕಾರು ಡಿಕ್ಕಿಯಾಗಿ ಗಾಯಗೊಂಡ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಸಾವು

ರಾಮಲ್ ಕಟ್ಟೆ : ಕಾರು ಡಿಕ್ಕಿಯಾಗಿ ಗಾಯಗೊಂಡ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಸಾವು

ಬಂಟ್ವಾಳ, ಫೆಬ್ರವರಿ 28, 2023 (ಕರಾವಳಿ ಟೈಮ್ಸ್) : ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ಫೆ 27) ಕಾರು ಹಾಗೂ ದ್ವಿಚಕ್ರ ವಾ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top