ಗುಡ್ಡೆಅಂಗಡಿ ನಾಗರಿಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಗುಡ್ಡೆಅಂಗಡಿ ನಾಗರಿಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2020

ಗುಡ್ಡೆಅಂಗಡಿ ನಾಗರಿಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ


 


ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಹಾಜಿ ಮುಹಮ್ಮದ್ ಧ್ವಜಾರೋಹಣಗೈದರು. ಬಂಟ್ವಾಳ ಯುವ ಜನತಾದಳ ಮುಖಂಡ ಜಿ.ಎ. ಅಮಾನುಲ್ಲಾ, ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಉಮರ್ ಫಾರೂಕ್, ಮಸೀದಿ ಆಡಳಿತ ಸಮಿತಿ ಸದಸ್ಯ ಮಹಮ್ಮದ್ ಹನೀಫ್, ಪ್ರಮುಖರಾದ ರಫೀಕ್ ಕೊಚ್ಚಿ, ಗಣೇಶ್, ಹನೀಫ್, ತೌಸೀಫ್, ಶಿಯಾಬ್, ಇರ್ಫಾನ್, ಸಲ್ಮಾನ್, ಸಜ್ಜಾದ್, ಅಥಾವುಲ್ಲಾ ನಾಸಿರ್ ಮೊದಲಾದವರು ಭಾಗವಹಿಸಿದ್ದರು. 
















  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿ ನಾಗರಿಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top