October 2023 - Karavali Times October 2023 - Karavali Times

728x90

Breaking News:
Loading...
31 October 2023
 ಬೆಂಜನಪದವು : ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರಗೆ ಗಾಯ

ಬೆಂಜನಪದವು : ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರಗೆ ಗಾಯ

ಬಂಟ್ವಾಳ, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಳ್ಳಿಗೆ ಗ...
 ಕಾವಳಪಡೂರು : ಅಟೋ ರಿಕ್ಷಾ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಆಸ್ಪತ್ರೆಗೆ

ಕಾವಳಪಡೂರು : ಅಟೋ ರಿಕ್ಷಾ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಆಸ್ಪತ್ರೆಗೆ

ಬಂಟ್ವಾಳ, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನಕ್ಕೆ ಅಟೋ ರಿಕ್ಷಾ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಕಾವಳಪಡೂರು ಗ್ರಾಮದ ಮದ್ದ ಎಂಬಲ್ಲಿ ಸಂಭವಿ...
 ರೈತರ ಹಿತ ಬಲಿಕೊಟ್ಟು ಒಂದು ನಿಮಿಷವೂ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ : ರೈತರಿಗೆ ಸಿಂಎ ಸಿದ್ದರಾಮಯ್ಯ ಪೂರ್ಣ ಭರವಸೆ

ರೈತರ ಹಿತ ಬಲಿಕೊಟ್ಟು ಒಂದು ನಿಮಿಷವೂ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ : ರೈತರಿಗೆ ಸಿಂಎ ಸಿದ್ದರಾಮಯ್ಯ ಪೂರ್ಣ ಭರವಸೆ

ಮಂಡ್ಯ, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂತಹುದ...
 ಮೌಢ್ಯಗಳ ಸುದ್ದಿ ಮತ್ತು ಚರ್ಚೆ ನಡೆಸಿ, ಊಹಾಪೋಹ ಸುದ್ದಿ ಮಾಡಿ ಮಾಧ್ಯಮಗಳು ಹಾಸ್ಯಾಸ್ಪದವಾಗಬಾರದು : ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಮೌಢ್ಯಗಳ ಸುದ್ದಿ ಮತ್ತು ಚರ್ಚೆ ನಡೆಸಿ, ಊಹಾಪೋಹ ಸುದ್ದಿ ಮಾಡಿ ಮಾಧ್ಯಮಗಳು ಹಾಸ್ಯಾಸ್ಪದವಾಗಬಾರದು : ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಮಂಡ್ಯ, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ಕಾರಿನ ಮೇಲೆ ಕಾಗೆ ಕುಳಿತರೆ ಅದರಿಂದ ರಾಜ್ಯದ ಜನತೆಗೆ ಏನಾಗಬೇಕು? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನಲ್ ಗಳಲ್ಲ...
 ಬಿಜೆಪಿಗರೇ ನೀವು ಯಾತ್ರೆ ಹೊರಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನಿಮ್ಮ 25 ಸಂಸದರನ್ನು ಕಟ್ಟಿಕೊಂಡು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಕಾಲಿಗೆ ಬಿದ್ದಾದರೂ ಬರಪರಿಹಾಕ್ಕೆ ಒತ್ತಾಯಿಸಿ : ಬಿಜೆಪಿಗರ ಬರ ನಾಟಕದ ವಿರುದ್ದ ಸಿಎಂ ಸಿದ್ದರಾಮಯ್ಯ ತರಾಟೆ

ಬಿಜೆಪಿಗರೇ ನೀವು ಯಾತ್ರೆ ಹೊರಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನಿಮ್ಮ 25 ಸಂಸದರನ್ನು ಕಟ್ಟಿಕೊಂಡು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಕಾಲಿಗೆ ಬಿದ್ದಾದರೂ ಬರಪರಿಹಾಕ್ಕೆ ಒತ್ತಾಯಿಸಿ : ಬಿಜೆಪಿಗರ ಬರ ನಾಟಕದ ವಿರುದ್ದ ಸಿಎಂ ಸಿದ್ದರಾಮಯ್ಯ ತರಾಟೆ

ಬೆಂಗಳೂರು, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) :   ‘ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಡಿದರಂತೆ” ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯ...
 ಪುತ್ತೂರು ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ : 4 ಲಕ್ಷಕ್ಕೂ ಅಧಿಕ ಮೊತ್ತದ ಸೊತ್ತುಗಳ ಸಹಿತ ನಾಲ್ವರು ಅಡಿಕೆ ಕಳ್ಳರ ಬಂಧನ

ಪುತ್ತೂರು ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ : 4 ಲಕ್ಷಕ್ಕೂ ಅಧಿಕ ಮೊತ್ತದ ಸೊತ್ತುಗಳ ಸಹಿತ ನಾಲ್ವರು ಅಡಿಕೆ ಕಳ್ಳರ ಬಂಧನ

ಪುತ್ತೂರು, ಅಕ್ಟೋಬರ್ 31, 2023 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ,  ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ, ಹಳೆಯ ಮನೆಯ ಕೊಟ್ಟಿಗೆ...
30 October 2023
 ಸಜಿಪಮೂಡ : ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ, ಮದುವೆಯಾಗಿ ಎರಡೂವರೆ ತಿಂಗಳಲ್ಲೇ ತವರು ಮನೆಯಲ್ಲಿ ಕಿಟಕಿ ಸರಳನ್ನೇ ನೇಣು ಕುಣಿಕೆಯಾಗಿಸಿಕೊಂಡ ನೌಸೀನಾ

ಸಜಿಪಮೂಡ : ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ, ಮದುವೆಯಾಗಿ ಎರಡೂವರೆ ತಿಂಗಳಲ್ಲೇ ತವರು ಮನೆಯಲ್ಲಿ ಕಿಟಕಿ ಸರಳನ್ನೇ ನೇಣು ಕುಣಿಕೆಯಾಗಿಸಿಕೊಂಡ ನೌಸೀನಾ

ಬಂಟ್ವಾಳ, ಅಕ್ಟೋಬರ್ 30, 2023 (ಕರಾವಳಿ ಟೈಮ್ಸ್) : ನವವಿವಾಹಿತೆ ಯುವತಿಯೋರ್ವಳು ಪತಿ ಮನೆಯವರ ವರದಕ್ಷಿಣೆ ಕಿರುಕುಳದ ಕಾರಣಕ್ಕೆ ತವರು ಮನೆಗೆ ಬಂದು ಆತ್ಮಹತ್ಯೆಗೆ ಶರಣ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top