ನೇತ್ರಾವತಿಗೆ ಹಾರಿ ಪ್ರಾಣಬಿಟ್ಟವನ ಗುರುತು ಪತ್ತೆ - Karavali Times ನೇತ್ರಾವತಿಗೆ ಹಾರಿ ಪ್ರಾಣಬಿಟ್ಟವನ ಗುರುತು ಪತ್ತೆ - Karavali Times

728x90

27 March 2020

ನೇತ್ರಾವತಿಗೆ ಹಾರಿ ಪ್ರಾಣಬಿಟ್ಟವನ ಗುರುತು ಪತ್ತೆ



ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು, ಮೂಲತಃ ವಳಚ್ಚಿಲ್ ನಿವಾಸಿ, ಪ್ರಸ್ತುತ ಗಡಿಯಾರದಲ್ಲಿ ವಾಸವಾಗಿರುವ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಝಾಕ್ (45) ಎಂದು ಗುರುತಿಸಲಾಗಿದೆ.

    ಪತ್ನಿ ಹಾಗೂ ನಾಲ್ಕು ಮಂದಿ ಮಕ್ಕಳ ಜೊತೆ ಗಡಿಯಾರದಲ್ಲಿ ವಾಸವಾಗಿದ್ದ ರಝಾಕ್ ವಿಪರೀತ ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದ ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಸೇವಿಸಲು ಮದ್ಯ ಸಿಗದ ಹಿನ್ನಲೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ನೇತ್ರಾವತಿಗೆ ಹಾರಿ ಪ್ರಾಣಬಿಟ್ಟವನ ಗುರುತು ಪತ್ತೆ Rating: 5 Reviewed By: karavali Times
Scroll to Top