ಸರಕಾರದ ಕೋರೋನಾ ಪ್ಯಾಕೇಜ್ ಕೂಡಾ ನೆರೆ ಪರಿಹಾರದಂತೆ ಪ್ರಚಾರದ ಘೋಷಣೆ : ಮಾಜಿ ಸಿ.ಎಂ. ಕುಮಾರಸ್ವಾಮಿ - Karavali Times ಸರಕಾರದ ಕೋರೋನಾ ಪ್ಯಾಕೇಜ್ ಕೂಡಾ ನೆರೆ ಪರಿಹಾರದಂತೆ ಪ್ರಚಾರದ ಘೋಷಣೆ : ಮಾಜಿ ಸಿ.ಎಂ. ಕುಮಾರಸ್ವಾಮಿ - Karavali Times

728x90

10 May 2020

ಸರಕಾರದ ಕೋರೋನಾ ಪ್ಯಾಕೇಜ್ ಕೂಡಾ ನೆರೆ ಪರಿಹಾರದಂತೆ ಪ್ರಚಾರದ ಘೋಷಣೆ : ಮಾಜಿ ಸಿ.ಎಂ. ಕುಮಾರಸ್ವಾಮಿ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ 1,610 ಕೋಟಿ ರೂಪಾಯಿ ಪ್ಯಾಕೇಜ್ ಕೂಡಾ ನೆರೆ  ಪರಿಹಾರದ ಪ್ಯಾಕೇಜ್‍ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜರಾಜೇಶ್ವರಿ ವಿಧಾನ ಸಭಾಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಜಿ. ಕೃಷ್ಣ ಮೂರ್ತಿಅವರ ವತಿಯಿಂದ ಸುಮಾರು 15 ಸಾವಿರ ಬಡವರಿಗೆ  ಉಚಿತ ಆಹಾರ ಸಾಮಗ್ರಿಗಳ ವಿತರಣೆಗೆ  ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ ಆ ವರ್ಗದ ಜನರನ್ನು  ಗುರುತಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅಸಂಘಟಿತ ಕಾರ್ಮಿಕ ವರ್ಗದವರಿಗೆ ಹೇಗೆ ಪರಿಹಾರ ತಲುಪಿಸುತ್ತೀರಿ ಎಂದವರು ಪ್ರಶ್ನಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ಕೋರೋನಾ ಪ್ಯಾಕೇಜ್ ಕೂಡಾ ನೆರೆ ಪರಿಹಾರದಂತೆ ಪ್ರಚಾರದ ಘೋಷಣೆ : ಮಾಜಿ ಸಿ.ಎಂ. ಕುಮಾರಸ್ವಾಮಿ Rating: 5 Reviewed By: karavali Times
Scroll to Top