ಗಾಣೆಮಾರ್ : ನೀರಿನ ಟ್ಯಾಂಕ್ ಹಾಗೂ ಬೋರ್‍ವೆಲ್ ಕಾಮಗಾರಿಗೆ ರಮಾನಾಥ ರೈ ಶಿಲಾನ್ಯಾಸ - Karavali Times ಗಾಣೆಮಾರ್ : ನೀರಿನ ಟ್ಯಾಂಕ್ ಹಾಗೂ ಬೋರ್‍ವೆಲ್ ಕಾಮಗಾರಿಗೆ ರಮಾನಾಥ ರೈ ಶಿಲಾನ್ಯಾಸ - Karavali Times

728x90

29 June 2020

ಗಾಣೆಮಾರ್ : ನೀರಿನ ಟ್ಯಾಂಕ್ ಹಾಗೂ ಬೋರ್‍ವೆಲ್ ಕಾಮಗಾರಿಗೆ ರಮಾನಾಥ ರೈ ಶಿಲಾನ್ಯಾಸ














ಬಂಟ್ವಾಳ (ಕರಾವಳಿ ಟೈಮ್ಸ್) : ಕರಿಯಂಗಳ ಗ್ರಾಮದ ಬಡಕಬೈಲ್ ಸಮೀಪದ ಗಾಣೆಮಾರ್ ಎಂಬಲ್ಲಿ ಸ್ಥಳೀಯ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಅನುದಾನದಿಂದ  10 ಲಕ್ಷ ರೂಪಾಯಿ ವೆಚ್ಚದಲ್ಲಿ  ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟ್ಯಾಂಕ್ ಮತ್ತು ಬೋರ್‍ವೆಲ್ ಕಾಮಗಾರಿಯ ಶಿಲಾನ್ಯಾಸವನ್ನು ಮಾಜಿ ಸಚಿವ ಬಿ ರಮಾನಾಥ ರೈ ಭಾನುವಾರ ನೆರೆವೇರಿಸಿದರು.

ಈ ಸಂದರ್ಭ ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ, ಕರಿಯಂಗಳ ಗ್ರಾ.ಪಂ. ಸದಸ್ಯ ಇಬ್ರಾಹಿಂ ನವಾಝ್ ಬಡಕಬೈಲು, ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತ, ಕರಿಯಂಗಳ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಅಮ್ಮುಂಜೆ ಗ್ರಾ.ಪಂ. ಸದಸ್ಯರಾದ ಹರೀಶ್, ರಮ್ಲಾನ್, ಬಶೀರ್ ಮೊಹಮ್ಮದ್ ಕರಿಯಂಗಳ, ಉಮೇಶ್ ಕರಿಯಂಗಳ, ಗಿತೇಶ್ ಬಡಕಬೈಲ್, ಮಂಜುನಾಥ್ ಬಡಕಬೈಲ್, ಬಿ.ಎಸ್.ಮೊಹಮ್ಮದ್ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಗಾಣೆಮಾರ್ : ನೀರಿನ ಟ್ಯಾಂಕ್ ಹಾಗೂ ಬೋರ್‍ವೆಲ್ ಕಾಮಗಾರಿಗೆ ರಮಾನಾಥ ರೈ ಶಿಲಾನ್ಯಾಸ Rating: 5 Reviewed By: karavali Times
Scroll to Top