ಆಸ್ತಿ ಪಾಲು ನೀಡದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿ ತಂದೆಯ ಕೊಲೆಗೆ ಯತ್ನಿಸಿದ ಇಬ್ಬರು ಪುತ್ರರ ಬಂಧನ - Karavali Times ಆಸ್ತಿ ಪಾಲು ನೀಡದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿ ತಂದೆಯ ಕೊಲೆಗೆ ಯತ್ನಿಸಿದ ಇಬ್ಬರು ಪುತ್ರರ ಬಂಧನ - Karavali Times

728x90

25 July 2020

ಆಸ್ತಿ ಪಾಲು ನೀಡದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿ ತಂದೆಯ ಕೊಲೆಗೆ ಯತ್ನಿಸಿದ ಇಬ್ಬರು ಪುತ್ರರ ಬಂಧನ

ಲೋಕೇಶ

ದೇವಿಪ್ರಸಾದ್


ಸುಳ್ಯ (ಕರಾವಳಿ ಟೈಮ್ಸ್) : ತಾಲೂಕಿನ ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿನ ನಿವಾಸಿ ಹೊನ್ನಪ್ಪ ಎಂಬವರು ಆಸ್ತಿ ಪಾಲನ್ನು ಕೊಡಲಿಲ್ಲವೆಂಬ ಕಾರಣದಿಂದ ಅವರ ಮಕ್ಕಳಾದ  ದೇವಿ ಪ್ರಸಾದ್ ಮತ್ತು ಲೋಕೇಶ್ ಅವರು ಶುಕ್ರವಾರ ಆಹಾರದಲ್ಲಿ‌ ವಿಷ ಹಾಕಿ ಕೊಲೆಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ 307   34 ಐಪಿಸಿಯಂತೆ ದಾಖಲಾದ ಪ್ರಕರಣದಂತೆ  ಪೊಲೀಸರು ಶನಿವಾರ ಆರೋಪಿಗಳನ್ನು ಬಂಧಿಸಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಆಸ್ತಿ ಪಾಲು ನೀಡದ್ದಕ್ಕೆ ಆಹಾರದಲ್ಲಿ ವಿಷ ಬೆರೆಸಿ ತಂದೆಯ ಕೊಲೆಗೆ ಯತ್ನಿಸಿದ ಇಬ್ಬರು ಪುತ್ರರ ಬಂಧನ Rating: 5 Reviewed By: karavali Times
Scroll to Top