ಕಾಲು ಬೆರಳುಗಳಿಂದ ಎಸ್ಸೆಸ್ಸೆಲ್ಸಿ ಬರೆದು ಸಾಧನೆಗೈದ ಕೌಶಿಕ್ ಆಚಾರ್ಯಗೆ ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಅಭಿನಂದನೆ - Karavali Times ಕಾಲು ಬೆರಳುಗಳಿಂದ ಎಸ್ಸೆಸ್ಸೆಲ್ಸಿ ಬರೆದು ಸಾಧನೆಗೈದ ಕೌಶಿಕ್ ಆಚಾರ್ಯಗೆ ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಅಭಿನಂದನೆ - Karavali Times

728x90

31 August 2020

ಕಾಲು ಬೆರಳುಗಳಿಂದ ಎಸ್ಸೆಸ್ಸೆಲ್ಸಿ ಬರೆದು ಸಾಧನೆಗೈದ ಕೌಶಿಕ್ ಆಚಾರ್ಯಗೆ ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಅಭಿನಂದನೆ



ಬಂಟ್ವಾಳ (ಕರಾವಳಿ ಟೈಮ್ಸ್) : ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಇದರ ಆಶ್ರಯದಲ್ಲಿ ಕೈಗಳ ಅಂಗ ವೈಕಲ್ಯತೆಯಿಂದಾಗಿ ಕಾಲು ಬೆರಳುಗಳ ಮೂಲಕವೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಮೂಲಕ ಸಾಧನೆಗೈದ ಬಂಟ್ವಾಳ-ಕಂಚಿಕಾರಪೇಟೆ ನಿವಾಸಿ ಕೌಶಿಕ್ ಆಚಾರ್ಯರನ್ನು ಭಾನುವಾರ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. 

ಈ ಸಂದರ್ಭ ಬಂಟ್ವಾಳ ಗ್ರಾಮಾಂತರ ಠಾಣಾ ಪ್ರೊಬೆಷನರಿ ಪಿಎಸ್ಸೈ ನಶ್ರೀನ್, ಫೌಂಡೇಶನ್ ಸ್ಥಾಪಕಾಧ್ಯಕ್ಷ ಇಬ್ರಾಹಿಂ ನವಾಝ್, ಸಹ್ಯಾದ್ರಿ ಇಂಜಿನಿಯರ್ ಕಾಲೇಜು ನಿರ್ದೇಶಕ ದೇವದಾಸ್, ಮಂಗಳೂರು ಮನಪಾ ಸಹಾಯಕ ಇಂಜಿನಿಯರ್ ಅಬ್ದುಲ್ ಖಾದರ್, ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಅಬೂಬಕ್ಕರ್ ಅಮ್ಮುಂಜೆ, ಅಮ್ಮುಂಜೆ  ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಪ್ರೇಮಲತಾ, ಸದಸ್ಯರುಗಳಾದ ಅಬ್ದುಲ್ ರಝಾಕ್ ಕಲಾಯಿ, ಹರೀಶ್ ಅಮ್ಮುಂಜೆ,  ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಪ್ರಮುಖರಾದ ಚಂದ್ರಶೇಖರ್ ಭಂಡಾರಿ ಕಲಾಯಿ, ಕೆ.ಎಂ. ಅಬೂಬಕ್ಕರ್ ಅಮ್ಮುಂಜೆ, ಬಿ.ಎ. ಹಮೀದ್ ಮುಡೈಕೋಡಿ, ನವಾಝ್ ಮುಡೈಕೋಡಿ, ಫೌಂಡೇಶನ್ ಸಲಹೆಗಾರ ಬಶೀರ್ ಅಹ್ಮದ್ ಗಾಣೆಮಾರ್, ಕಾರ್ಯಾಧ್ಯಕ್ಷ ಅಲ್ತಾಫ್ ಪಂಚಮೆ, ಉಪಾಧ್ಯಕ್ಷ  ರಮ್ಲಾನ್ ಕಲಾಯಿ, ಸಂಘಟನಾ ಕಾರ್ಯದರ್ಶಿ ಶರೀಫ್ ಬಡಕಬೈಲ್, ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್, ಸಮಿತಿ ಸಲಹೆಗಾರ ಹಕೀಂ ತಾಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಆರಿಫ್ ಕಮ್ಮಾಜೆ, ಕೋಶಧಿಕಾರಿ ಹಮೀದ್ ವರಕೋಡಿ  ಮೊದಲಾದವರು ಉಪಸ್ಥಿತರಿದ್ದರು. 








  • Blogger Comments
  • Facebook Comments

0 comments:

Post a Comment

Item Reviewed: ಕಾಲು ಬೆರಳುಗಳಿಂದ ಎಸ್ಸೆಸ್ಸೆಲ್ಸಿ ಬರೆದು ಸಾಧನೆಗೈದ ಕೌಶಿಕ್ ಆಚಾರ್ಯಗೆ ಬಡಕಬೈಲು ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಅಭಿನಂದನೆ Rating: 5 Reviewed By: karavali Times
Scroll to Top