ಜನಪರ ಯೋಜನೆ ರೂಪಿಸದ ರಾಜ್ಯ ಸರಕಾರದ ವಿರುದ್ದ ಸೆ. 22 ರಂದು ಬಿ.ಸಿ.ರೋಡಿನಲ್ಲಿ 'ಕೈ' ಪ್ರೊಟೆಸ್ಟ್ - Karavali Times ಜನಪರ ಯೋಜನೆ ರೂಪಿಸದ ರಾಜ್ಯ ಸರಕಾರದ ವಿರುದ್ದ ಸೆ. 22 ರಂದು ಬಿ.ಸಿ.ರೋಡಿನಲ್ಲಿ 'ಕೈ' ಪ್ರೊಟೆಸ್ಟ್ - Karavali Times

728x90

20 September 2020

ಜನಪರ ಯೋಜನೆ ರೂಪಿಸದ ರಾಜ್ಯ ಸರಕಾರದ ವಿರುದ್ದ ಸೆ. 22 ರಂದು ಬಿ.ಸಿ.ರೋಡಿನಲ್ಲಿ 'ಕೈ' ಪ್ರೊಟೆಸ್ಟ್

 


ಬಂಟ್ವಾಳ. ಸೆ. 20, 2020 (ಕರಾವಳಿ ಟೈಮ್ಸ್) : ಬಡವರ ಕೂಲಿ ಕಾರ್ಮಿಕರ, ರೈತರ, ಕೃಷಿಕರ, ನೆರೆಪೀಡಿತರ ಹಾಗೂ ಜನಸಾಮಾನ್ಯರ ಪರ ಯಾವುದೇ ಯೋಜನೆಗಳನ್ನು ಪ್ರಕಟಿಸದ ರಾಜ್ಯ ಸರಕಾರದ ವಿರುದ್ದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸೆ 22 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 










  • Blogger Comments
  • Facebook Comments

0 comments:

Post a Comment

Item Reviewed: ಜನಪರ ಯೋಜನೆ ರೂಪಿಸದ ರಾಜ್ಯ ಸರಕಾರದ ವಿರುದ್ದ ಸೆ. 22 ರಂದು ಬಿ.ಸಿ.ರೋಡಿನಲ್ಲಿ 'ಕೈ' ಪ್ರೊಟೆಸ್ಟ್ Rating: 5 Reviewed By: karavali Times
Scroll to Top