ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ - Karavali Times ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ - Karavali Times

728x90

25 September 2020

ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ



ಬಂಟ್ವಾಳ, ಸೆ. 26, 2020 (ಕರಾವಳಿ ಟೈಮ್ಸ್) : ಒಂದು ಕೋಟಿ ರೂಪಾಯಿ ಅನುದಾನದ ಕರೋಪಾಡಿ ಗ್ರಾಮದ ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಶಿಲಾನ್ಯಾಸಗೈದರು. 

ಈ ಸಂದರ್ಭ ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಶಿವಪ್ರಸಾದ್ ಶೆಟ್ಟಿ, ಮೊಯಿದಿನ್ ಕುಂಞÂ, ಗಣೇಶ್ ರೈ, ರಮಾನಾಥ ರಾಯಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಶೆಟ್ಟಿ ಅಗರಿ, ವಿಘ್ನೇಶ್ವರ ಭಟ್, ರಘುನಾಥ ಶೆಟ್ಟಿ ಪಟ್ಲ ಗುತ್ತು, ದಾಮೋದರ ಶೆಟ್ಟಿ ಆನೆಯಾಲ ಗುತ್ತು, ಬೇಬಿ ಆರ್. ಶೆಟ್ಟಿ, ಕೆ.ಪಿ. ರಘುರಾಮ ಶೆಟ್ಟಿ ಕನ್ಯಾನ, ಚಂದ್ರಾವತಿ ಮಲಾರ್, ರಾಮ ನಾಯ್ಕ್, ಜಯರಾಮ ನಾಯ್ಕ್, ರಾಮಕೃಷ್ಣ ಸಮಾನಿ ಮಲಾರ ಬೀಡು, ಗೋಪಾಲ ಕೃಷ್ಣ ಭಟ್ ಬೇತ, ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ, ಪದ್ಮನಾಭ ಮುಗುಳಿ, ವಿದ್ಯೆಶ್ ಸಾಲೆತ್ತೂರು, ರಾಜೇಶ್ ಮಿತ್ತನಡ್ಕ, ನಿತಿನ್ ಮಾಂಬಾಡಿ, ಮೂಸ ಬೇತ, ಲಕ್ಷ್ಮಣ್ ಮಾಂಬಾಡಿ, ಅನಂತ ಮುಗುಳಿ, ಶಶಿಕಿರಣ್ ಶೆಟ್ಟಿ, ಸುದರ್ಶನ್ ಆಳ್ವ ಆನೆಯಾಲ ಗುತ್ತು, ಗುರುರಾಜ್ ಭಟ್ ಕೊಡಂಗೆ, ಲವಕುಮಾರ್ ಪದ್ಯಾಣ ಮೊದಲಾದವರು ಉಪಸ್ಥಿತರಿದ್ದರು.










  • Blogger Comments
  • Facebook Comments

0 comments:

Post a Comment

Item Reviewed: ಬೇತ-ಮುಗುಳಿ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ Rating: 5 Reviewed By: karavali Times
Scroll to Top