ಕಡೇಶ್ವಾಲ್ಯ : ಆಯುಷ್ಮಾನ್ ಭಾರತ್ ಉಚಿತ ನೋಂದಣಿ ಕಾರ್ಯಕ್ರಮ - Karavali Times ಕಡೇಶ್ವಾಲ್ಯ : ಆಯುಷ್ಮಾನ್ ಭಾರತ್ ಉಚಿತ ನೋಂದಣಿ ಕಾರ್ಯಕ್ರಮ - Karavali Times

728x90

4 September 2020

ಕಡೇಶ್ವಾಲ್ಯ : ಆಯುಷ್ಮಾನ್ ಭಾರತ್ ಉಚಿತ ನೋಂದಣಿ ಕಾರ್ಯಕ್ರಮ











ಬಂಟ್ವಾಳ (ಕರಾವಳಿ ಟೈಮ್ಸ್) : ಕಡೇಶಿವಾಲಯ ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಇವುಗಳ ಜಂಟಿ ಆಶ್ರಯದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೊಂದಾವಣಿ ಕಾರ್ಯಕ್ರಮ ಮಾಜಿ ವಲಯಾಧ್ಯಕ್ಷ ಪುರುಷೋತಮ ಶೆಟ್ಟಿ ಅವರ ಮನೆ ವಠಾರದಲ್ಲಿ ನಡೆಯಿತು. 

ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಇಂಟಕ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ವಲಯಾಧ್ಯಕ್ಷ ಹರಿಶ್ಚಂದ್ರ ಕಾಡಬೆಟ್ಟು, ಕಡೇಶಿವಾಲಯ ಯುವ ಕಾಂಗ್ರೆಸ್ ಅಧ್ಯಕ್ಷ ಸಲೀಂ, ಪ್ರಮುಖರಾದ ಚಂದ್ರಶೇಖರ್ ಕೊರಿಯಾ, ವಿಜಯ್ ಕಡೇಶಿವಾಲಯ ಮೊದಲಾವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಕಡೇಶ್ವಾಲ್ಯ : ಆಯುಷ್ಮಾನ್ ಭಾರತ್ ಉಚಿತ ನೋಂದಣಿ ಕಾರ್ಯಕ್ರಮ Rating: 5 Reviewed By: karavali Times
Scroll to Top