ಪಡಾರು ಮಹಾಬಲೇಶ್ವರ ಭಟ್‍ಗೆ ‘ಕಾರಂತ ಪ್ರಶಸ್ತಿ-2020’ - Karavali Times ಪಡಾರು ಮಹಾಬಲೇಶ್ವರ ಭಟ್‍ಗೆ ‘ಕಾರಂತ ಪ್ರಶಸ್ತಿ-2020’ - Karavali Times

728x90

6 October 2020

ಪಡಾರು ಮಹಾಬಲೇಶ್ವರ ಭಟ್‍ಗೆ ‘ಕಾರಂತ ಪ್ರಶಸ್ತಿ-2020’



ಮಂಗಳೂರು, ಅ. 06, 2020 (ಕರಾವಳಿ ಟೈಮ್ಸ್) : ಹಿರಿಯ ಸಾಹಿತಿ, ಕಾರಂತರ ನಿಕಟವರ್ತಿ ಬಂಟ್ವಾಳ ತಾಲೂಕಿನ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ‘ಕಾರಂತ ಪ್ರಶಸ್ತಿ 2020’ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. 

ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅಕ್ಟೋಬರ್ 10 ರಂದು ಮಂಗಳೂರಿನಲ್ಲಿ ಜರಗುವ ಕಾರಂತ ಹುಟ್ಟುಹಬ್ಬ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಪಡಾರು ಮಹಾಬಲೇಶ್ವರ ಭಟ್‍ಗೆ ‘ಕಾರಂತ ಪ್ರಶಸ್ತಿ-2020’ Rating: 5 Reviewed By: karavali Times
Scroll to Top