ಬಂಟ್ವಾಳ : ಜ. 1 ರಿಂದ 13ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times ಬಂಟ್ವಾಳ : ಜ. 1 ರಿಂದ 13ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times

728x90

29 December 2020

ಬಂಟ್ವಾಳ : ಜ. 1 ರಿಂದ 13ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ



ಬಂಟ್ವಾಳ, ಡಿ. 29, 2020 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಛೇರಿಯ ಭೂಮಿ ಶಾಖೆಯಲ್ಲಿ ಸುಮಾರು 2 ಲಕ್ಷ ಪಹಣಿ ಪತ್ರಿಕೆಗಳಿಗೆ ಡಿಜಿಟಲ್ ಸಹಿ ಪ್ರಕಿಯೆ ನಡೆಯುತ್ತಿರುವುದರಿಂದಾಗಿ ಜನವರಿ 1 ರಿಂದ 13ರವರೆಗೆ ತಾಲೂಕು ಕಛೇರಿಯ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ. 










  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಜ. 1 ರಿಂದ 13ರವರೆಗೆ ಪಹಣಿ ವಿತರಣಾ ಕಾರ್ಯ ಸ್ಥಗಿತ Rating: 5 Reviewed By: karavali Times
Scroll to Top