ಮುನಾವರ್ ಅಮ್ಮೆಂಬಳ ಹೃದಯಾಘಾತದಿಂದ ನಿಧನ - Karavali Times ಮುನಾವರ್ ಅಮ್ಮೆಂಬಳ ಹೃದಯಾಘಾತದಿಂದ ನಿಧನ - Karavali Times

728x90

9 May 2021

ಮುನಾವರ್ ಅಮ್ಮೆಂಬಳ ಹೃದಯಾಘಾತದಿಂದ ನಿಧನ

ಬಂಟ್ವಾಳ, ಮೇ 09, 2021 (ಕರಾವಳಿ ಟೈಮ್ಸ್) : ಬೋಳಿಯಾರು ಗ್ರಾಮದ, ಅಮ್ಮೆಂಬಳ-ರಂತಡ್ಕ ಸಮೀಪದ ಕಲ್ಲಕಾಡು ನಿವಾಸಿ ಅಬ್ದುಲ್ಲ ಕೆ ಕೆ ಅವರ ಪುತ್ರ ಅಟೋ ರಿಕ್ಷಾ ಚಾಲಕ ಕೆ ಕೆ ಮುನಾವರ್ (34) ಅವರು ಹೃದಯಾಘಾತದಿಂದ ಭಾನುವಾರ (ಮೇ 9, 2021) ಬೆಳಿಗ್ಗೆ ನಿಧನರಾದರು.

ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಇಬ್ಬರು ಸಹೋದರಿಯರು, ಓರ್ವ ಸಹೋದರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮುನಾವರ್ ಅಮ್ಮೆಂಬಳ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top