ಬಂಟ್ವಾಳ, ಮೇ 09, 2021 (ಕರಾವಳಿ ಟೈಮ್ಸ್) : ಬೋಳಿಯಾರು ಗ್ರಾಮದ, ಅಮ್ಮೆಂಬಳ-ರಂತಡ್ಕ ಸಮೀಪದ ಕಲ್ಲಕಾಡು ನಿವಾಸಿ ಅಬ್ದುಲ್ಲ ಕೆ ಕೆ ಅವರ ಪುತ್ರ ಅಟೋ ರಿಕ್ಷಾ ಚಾಲಕ ಕೆ ಕೆ ಮುನಾವರ್ (34) ಅವರು ಹೃದಯಾಘಾತದಿಂದ ಭಾನುವಾರ (ಮೇ 9, 2021) ಬೆಳಿಗ್ಗೆ ನಿಧನರಾದರು.
ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಇಬ್ಬರು ಸಹೋದರಿಯರು, ಓರ್ವ ಸಹೋದರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment