ಪಾಣೆಮಂಗಳೂರು ವಲಯ ನವಜೀವನ ಸಮಿತಿ ಉದ್ಘಾಟನೆ  - Karavali Times ಪಾಣೆಮಂಗಳೂರು ವಲಯ ನವಜೀವನ ಸಮಿತಿ ಉದ್ಘಾಟನೆ  - Karavali Times

728x90

3 August 2021

ಪಾಣೆಮಂಗಳೂರು ವಲಯ ನವಜೀವನ ಸಮಿತಿ ಉದ್ಘಾಟನೆ 

 ಬಂಟ್ವಾಳ, ಆಗಸ್ಟ್ 04, 2021 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತಾಲೂಕಿನ ಪಾಣೆಮಂಗಳೂರು ವಲಯದಲ್ಲಿ ನೂತನ ನವಜೀವನ ಸಮಿತಿ ರಚಿಸಲಾಗಿದ್ದು, ಇತ್ತೀಚೆಗೆ ಉದ್ಘಾಟಿಸಲಾಯಿತು. 

 ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ನೂತನ ಸಮಿತಿ ಉದ್ಘಾಟಿಸಿದರು. 

ಗ್ರಾಮಾಭಿವದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ನವಜೀವನ ಕುರಿತು ಮಾರ್ಗದರ್ಶನ ನೀಡಿದರು. ಈ ಸಂದರ್ಭ ಶಿಬಿರಾಧಿಕಾರಿ ದೇವಿಪ್ರಸಾದ್ ಹಾಗೂ ಸ್ಥಳೀಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ವಲಯ ನವಜೀವನ ಸಮಿತಿ ಉದ್ಘಾಟನೆ  Rating: 5 Reviewed By: karavali Times
Scroll to Top