ಬಂಟ್ವಾಳ, ಸೆಪ್ಟಂಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಸೊರ್ನಾಡು ಬಳಿಯ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂರು ವರ್ಷಗಳ ಅವಧಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಬಡಾಜೆಗುತ್ತು ರವಿಶಂಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಹರೀಶ ಶೆಟ್ಟಿ ಪಡು, ಸುರೇಂದ್ರ ಪೆದಮಲೆ, ಕೇಶವ ಕುಂಜರಬೆಟ್ಟು, ವಿಶ್ವನಾಥ ಅಮ್ಟಾಡಿ, ಜಗದೀಶ ಭಂಡಾರಿ ಕೂರಿಯಾಳ, ಚೇತನಾ ಕೂರಿಯಾಳ, ತ್ರಿವೇಣಿ ಪೆದಮಲೆ ಹಾಗೂ ಪ್ರಧಾನ ಅರ್ಚಕರಾಗಿ ಕೃಷ್ಣ ಅರಳಿತ್ತಾಯ ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
0 comments:
Post a Comment