ವಿಚಕ್ಷಣಾ ಸಪ್ತಾಹ ಪ್ರಯುಕ್ತ ಮಂಗಳೂರು ಅಂಚೆ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಮಾಹಿತಿ ಶಿಬಿರ - Karavali Times ವಿಚಕ್ಷಣಾ ಸಪ್ತಾಹ ಪ್ರಯುಕ್ತ ಮಂಗಳೂರು ಅಂಚೆ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಮಾಹಿತಿ ಶಿಬಿರ - Karavali Times

728x90

28 October 2021

ವಿಚಕ್ಷಣಾ ಸಪ್ತಾಹ ಪ್ರಯುಕ್ತ ಮಂಗಳೂರು ಅಂಚೆ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಮಾಹಿತಿ ಶಿಬಿರ

ಮಂಗಳೂರು, ಅಕ್ಟೋಬರ್ 29, 2021 ( ಕರಾವಳಿ ಟೈಮ್ಸ್) : ವಿಚಕ್ಷಣಾ ಸಪ್ತಾಹದ ಸಂದರ್ಭದಲ್ಲಿ ಮಂಗಳೂರು ಅಂಚೆ ವಿಭಾಗೀಯ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಬಗ್ಗೆ ವಿಶೇಷ ಮಾಹಿತಿ ಶಿಬಿರ ಗುರುವಾರ (ಅಕ್ಟೋಬರ್ 28) ನಡೆಯಿತು. 

ಮಂಗಳೂರು ನಗರ ಸೈಬರ್ ಪೆÇಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ಶಿಬಿರ ನಡೆಸಿಕೊಟ್ಟರು. ಸೈಬರ್ ತಜ್ಞರಾದ ರಾಬಿನ್ಸನ್ ವಿನ್ಸೆಂಟ್ ಡಿ’ಸೋಜ ಅವರು ಈ ಸಂದರ್ಭ ವಿಶೇಷ ಉಪನ್ಯಾಸ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ವಿಚಕ್ಷಣಾ ಸಪ್ತಾಹ ಪ್ರಯುಕ್ತ ಮಂಗಳೂರು ಅಂಚೆ ಕಚೇರಿಯಲ್ಲಿ ಸೈಬರ್ ವಿಜಿಲೆನ್ಸ್ ಮಾಹಿತಿ ಶಿಬಿರ Rating: 5 Reviewed By: karavali Times
Scroll to Top