ಬಾಳ್ತಿಲ : ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ - Karavali Times ಬಾಳ್ತಿಲ : ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ - Karavali Times

728x90

7 October 2021

ಬಾಳ್ತಿಲ : ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ

ಬಂಟ್ವಾಳ, ಅಕ್ಟೋಬರ್ 07, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲ ಸುರಿದ ಗಾಳಿ-ಮಳೆಗೆ ಆಗಿರುವ ಹಾನಿಗಳು ಅಪಾರವಾಗಿದ್ದು, ಹಾನಿ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ಬಾಳ್ತಿಲ ಗ್ರಾಮದ ಸೇನೆರಕೋಡಿ ನಿವಾಸಿ ಸುಧಾಕರ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ಗುರುವಾರ ವರದಿ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಾಳ್ತಿಲ : ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ Rating: 5 Reviewed By: karavali Times
Scroll to Top