ಕರ್ತವ್ಯದ ಜೊತೆಗೆ ಮಾನವೀಯ ಸ್ಪಂದನೆ ನೀಡಿದ ಪೊಲೀಸ್ ಸಿಬ್ಬಂದಿ ಹರೀಶ್ ಅವರ ಕಾಳಜಿಗೆ ಹಾಟ್ಸಪ್ ಎಂದ ಕಮಿಷನರ್ - Karavali Times ಕರ್ತವ್ಯದ ಜೊತೆಗೆ ಮಾನವೀಯ ಸ್ಪಂದನೆ ನೀಡಿದ ಪೊಲೀಸ್ ಸಿಬ್ಬಂದಿ ಹರೀಶ್ ಅವರ ಕಾಳಜಿಗೆ ಹಾಟ್ಸಪ್ ಎಂದ ಕಮಿಷನರ್ - Karavali Times

728x90

11 November 2021

ಕರ್ತವ್ಯದ ಜೊತೆಗೆ ಮಾನವೀಯ ಸ್ಪಂದನೆ ನೀಡಿದ ಪೊಲೀಸ್ ಸಿಬ್ಬಂದಿ ಹರೀಶ್ ಅವರ ಕಾಳಜಿಗೆ ಹಾಟ್ಸಪ್ ಎಂದ ಕಮಿಷನರ್

ಮಂಗಳೂರು, ನವೆಂಬರ್ 12, 2021 (ಕರಾವಳಿ ಟೈಮ್ಸ್) : ಮಂಗಳೂರು ಉತ್ತರ ಸಂಚಾರ ಪೆÇಲೀಸ್ ಠಾಣೆಯ ಪೆÇಲೀಸ್ ಕಾನ್ಸ್ಟೇಬಲ್ ಹರೀಶ್ ಎಸ್ ಅವರು ಬೈಕಂಪಾಡಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆಯ ಕರ್ತವ್ಯದಲ್ಲಿದ್ದಾಗ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ತುರ್ತಾಗಿ ಸಮಯ ಪ್ರಜ್ಞೆ ಮೆರೆದು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ಮಾನವೀಯ ಕಾಳಜಿ ಹಾಗೂ ನಿಷ್ಠೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇವರು ಕರ್ತವ್ಯದ ಜೊತೆಗೆ ಕೈಗೊಂಡ ಮಾನವೀಯ ಸೇವೆಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹ್ಯಾಟ್ಸಪ್ ಎಂದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕರ್ತವ್ಯದ ಜೊತೆಗೆ ಮಾನವೀಯ ಸ್ಪಂದನೆ ನೀಡಿದ ಪೊಲೀಸ್ ಸಿಬ್ಬಂದಿ ಹರೀಶ್ ಅವರ ಕಾಳಜಿಗೆ ಹಾಟ್ಸಪ್ ಎಂದ ಕಮಿಷನರ್ Rating: 5 Reviewed By: karavali Times
Scroll to Top