ಫೋಟೊಗಾಫರ್ಸ್ ಎಸೋಸಿಯೇಶ್ ಫೋಟೋ ಸ್ಪರ್ಧೆ : ಶ್ರೀನಿಕೇತನ್ ಗೆ ಪ್ರಥಮ ಬಹುಮಾನ - Karavali Times ಫೋಟೊಗಾಫರ್ಸ್ ಎಸೋಸಿಯೇಶ್ ಫೋಟೋ ಸ್ಪರ್ಧೆ : ಶ್ರೀನಿಕೇತನ್ ಗೆ ಪ್ರಥಮ ಬಹುಮಾನ - Karavali Times

728x90

16 November 2021

ಫೋಟೊಗಾಫರ್ಸ್ ಎಸೋಸಿಯೇಶ್ ಫೋಟೋ ಸ್ಪರ್ಧೆ : ಶ್ರೀನಿಕೇತನ್ ಗೆ ಪ್ರಥಮ ಬಹುಮಾನ

ಬಂಟ್ವಾಳ, ನವೆಂಬರ್ 16, 2021 (ಕರಾವಳಿ ಟೈಮ್ಸ್) : ಸೌತ್ ಕೆನರಾ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯ ಮಕ್ಕಳ ದಿನಾಚರಣೆ ಪ್ರಯುಕ್ತ ಅಯೋಜಿಸಲಾದ ಮುದ್ದುಕಂದ ಫೆÇೀಟೋ ಸ್ಪರ್ದೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನವನ್ನು ಶ್ರೀನಿಕೇತನ್ ಮಂಚಿ ಪಡೆದುಕೊಂಡರೆ, ಅತಿಕ್ಷಾ ಕುಲಾಲ್ ನರಿಕೊಂಬು ದ್ವಿತೀಯ ಹಾಗೂ ಮೌಲ್ಯ ಬಂಗೇರಾ ವಾಮದಪದವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. 

ಬಹುಮಾನ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳನ್ನೂ ಎಸ್‍ಕೆಪಿಎ ಬಂಟ್ವಾಳ ವಲಯಾಧ್ಯಕ್ಷ ಹರೀಶ್ ಕುಂದರ್ ಅಭಿನಂದಿಸಿದ್ದಾರೆ. ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ರೋಶನ್ ಮೊಗರ್ನಾಡ್ ಉಪಸ್ಥಿತರಿದ್ದರು. ಪ್ರೀತಿ ಕಿಶೋರ್ ಬಿ ಸಿ ರೋಡ್, ಬಾಲಕೃಷ್ಣ ಬಿ ಸಿ ರೋಡ್ ಸಹಕರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಫೋಟೊಗಾಫರ್ಸ್ ಎಸೋಸಿಯೇಶ್ ಫೋಟೋ ಸ್ಪರ್ಧೆ : ಶ್ರೀನಿಕೇತನ್ ಗೆ ಪ್ರಥಮ ಬಹುಮಾನ Rating: 5 Reviewed By: karavali Times
Scroll to Top