ಅಳಿಕೆ : ದೈವಸ್ಥಾನಕ್ಕೆ ಮರ ಬಿದ್ದು ಹಾನಿ - Karavali Times ಅಳಿಕೆ : ದೈವಸ್ಥಾನಕ್ಕೆ ಮರ ಬಿದ್ದು ಹಾನಿ - Karavali Times

728x90

26 April 2022

ಅಳಿಕೆ : ದೈವಸ್ಥಾನಕ್ಕೆ ಮರ ಬಿದ್ದು ಹಾನಿ

ಬಂಟ್ವಾಳ, ಎಪ್ರಿಲ್ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವು ನಿವಾಸಿ ಗೀತಾ ಲಕ್ಷ್ಮಿ ಅವರ ಸ್ವಂತ ಜಾಗದಲ್ಲಿರುವ ದೈವಸ್ಥಾನಕ್ಕೆ ಮರ ಬಿದ್ದು ಹಾನಿಗೊಂಡಿದ್ದು, ಸುಮಾರು 75 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಳಿಕೆ : ದೈವಸ್ಥಾನಕ್ಕೆ ಮರ ಬಿದ್ದು ಹಾನಿ Rating: 5 Reviewed By: karavali Times
Scroll to Top