ಪಾಣೆಮಂಗಳೂರು : ರಮಾನಾಥ ರೈ ನೇತೃತ್ವದಲ್ಲಿ ಎಪ್ರಿಲ್ 30 ರಂದು ಸೌಹಾರ್ದ ಇಫ್ತಾರ್ ಕೂಟ - Karavali Times ಪಾಣೆಮಂಗಳೂರು : ರಮಾನಾಥ ರೈ ನೇತೃತ್ವದಲ್ಲಿ ಎಪ್ರಿಲ್ 30 ರಂದು ಸೌಹಾರ್ದ ಇಫ್ತಾರ್ ಕೂಟ - Karavali Times

728x90

29 April 2022

ಪಾಣೆಮಂಗಳೂರು : ರಮಾನಾಥ ರೈ ನೇತೃತ್ವದಲ್ಲಿ ಎಪ್ರಿಲ್ 30 ರಂದು ಸೌಹಾರ್ದ ಇಫ್ತಾರ್ ಕೂಟ

  ಬಂಟ್ವಾಳ, ಎಪ್ರಿಲ್ 29, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಮಸ್ತ ನಾಗರಿಕರಿಗೆ ರಂಝಾನ್ ಶುಭಾಶಯಗಳೊಂದಿಗೆ ಸೌಹಾರ್ದ ಇಫ್ತಾರ್ ಕೂಟ ಎಪ್ರಿಲ್ 30 ರಂದು ಶನಿವಾರ (ನಾಳೆ) ಸಂಜೆ 5 ರಿಂದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ರಮಾನಾಥ ರೈ ನೇತೃತ್ವದಲ್ಲಿ ಎಪ್ರಿಲ್ 30 ರಂದು ಸೌಹಾರ್ದ ಇಫ್ತಾರ್ ಕೂಟ Rating: 5 Reviewed By: karavali Times
Scroll to Top