ಸಾಂಕ್ರಾಮಿಕ ರೋಗ ಭೀತಿ : ಮಳೆಗಾಲದಲ್ಲಿ ನೀರು ಕುದಿಸಿ ಉಪಯೋಗಿಸುಂತೆ ಬಂಟ್ವಾಳ ಮುಖ್ಯಾಧಿಕಾರಿ ಸೂಚನೆ - Karavali Times ಸಾಂಕ್ರಾಮಿಕ ರೋಗ ಭೀತಿ : ಮಳೆಗಾಲದಲ್ಲಿ ನೀರು ಕುದಿಸಿ ಉಪಯೋಗಿಸುಂತೆ ಬಂಟ್ವಾಳ ಮುಖ್ಯಾಧಿಕಾರಿ ಸೂಚನೆ - Karavali Times

728x90

24 June 2022

ಸಾಂಕ್ರಾಮಿಕ ರೋಗ ಭೀತಿ : ಮಳೆಗಾಲದಲ್ಲಿ ನೀರು ಕುದಿಸಿ ಉಪಯೋಗಿಸುಂತೆ ಬಂಟ್ವಾಳ ಮುಖ್ಯಾಧಿಕಾರಿ ಸೂಚನೆ


ಬಂಟ್ವಾಳ, ಜೂನ್ 24, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ಈಗಾಗಲೇ ಕುಡಿಯುವ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದ್ದರೂ ಮಳೆಗಾಲ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪುರವಾಸಿಗಳು ಕಡ್ಡಾಯವಾಗಿ ನೀರನ್ನು ಕುದಿಸಿ ಉಪಯೋಗಿಸುವಂತೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಾಂಕ್ರಾಮಿಕ ರೋಗ ಭೀತಿ : ಮಳೆಗಾಲದಲ್ಲಿ ನೀರು ಕುದಿಸಿ ಉಪಯೋಗಿಸುಂತೆ ಬಂಟ್ವಾಳ ಮುಖ್ಯಾಧಿಕಾರಿ ಸೂಚನೆ Rating: 5 Reviewed By: karavali Times
Scroll to Top