ಹನಿಬಿಡದೆ ಸುರಿಯುತ್ತಿರುವ ಮಳೆ : ಮುನ್ನಚ್ಚರಿಕಾ ಕ್ರಮವಾಗಿ ದ.ಕ.-ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆಯೂ (ಜುಲೈ 6) ರಜೆ ಘೋಷಣೆ - Karavali Times ಹನಿಬಿಡದೆ ಸುರಿಯುತ್ತಿರುವ ಮಳೆ : ಮುನ್ನಚ್ಚರಿಕಾ ಕ್ರಮವಾಗಿ ದ.ಕ.-ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆಯೂ (ಜುಲೈ 6) ರಜೆ ಘೋಷಣೆ - Karavali Times

728x90

5 July 2022

ಹನಿಬಿಡದೆ ಸುರಿಯುತ್ತಿರುವ ಮಳೆ : ಮುನ್ನಚ್ಚರಿಕಾ ಕ್ರಮವಾಗಿ ದ.ಕ.-ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆಯೂ (ಜುಲೈ 6) ರಜೆ ಘೋಷಣೆ

ಮಂಗಳೂರು, ಜುಲೈ 05, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಹನಿ ಬಿಡದೆ ಭಾರೀ ಮಳೆಯಾಗುತ್ತಿದೆ. ಅಲ್ಲದೆ ಅಲ್ಲಲ್ಲಿ ಮಳೆ ಹಾನಿ ಅನಾಹುತಗಳೂ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬುಧವಾರವೂ (ಜುಲೈ 06) ಉಭಯ ಜಿಲ್ಲೆಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಡಿಪ್ಲೊಮಾ, ಐಟಿಐ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳಾದ ರಾಜೇಂದ್ರ ಕೆ ವಿ ಹಾಗೂ ಕೂರ್ಮಾ ರಾವ್ ಎಂ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹನಿಬಿಡದೆ ಸುರಿಯುತ್ತಿರುವ ಮಳೆ : ಮುನ್ನಚ್ಚರಿಕಾ ಕ್ರಮವಾಗಿ ದ.ಕ.-ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆಯೂ (ಜುಲೈ 6) ರಜೆ ಘೋಷಣೆ Rating: 5 Reviewed By: karavali Times
Scroll to Top