ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಜು 15 ರಿಂದ 31ರವರೆಗೆ ಕಾರ್ಮಿಕ ಅದಾಲತ್ - Karavali Times ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಜು 15 ರಿಂದ 31ರವರೆಗೆ ಕಾರ್ಮಿಕ ಅದಾಲತ್ - Karavali Times

728x90

16 July 2022

ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಜು 15 ರಿಂದ 31ರವರೆಗೆ ಕಾರ್ಮಿಕ ಅದಾಲತ್

ಬೆಂಗಳೂರು, ಜುಲೈ 16, 2022 (ಕರಾವಳಿ ಟೈಮ್ಸ್) : ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಜುಲೈ 15 ರಿಂದ 31ರವರೆಗೆ ಕಾರ್ಮಿಕ ಅದಾಲತ್ 2.0 ಅನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಮಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಮೀಪದ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಕಾರ್ಮಿಕ ಇಲಾಖಾ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಜು 15 ರಿಂದ 31ರವರೆಗೆ ಕಾರ್ಮಿಕ ಅದಾಲತ್ Rating: 5 Reviewed By: karavali Times
Scroll to Top