ಸಂಚಾರಿ ಪೊಲೀಸರಿಂದ ಅಟೋ ನಿಲ್ದಾಣಗಳಿಗೆ ಭೇಟಿ : ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ರಿಕ್ಷಾ ಚಾಲಕರಿಗೆ ಸೂಚನೆ - Karavali Times ಸಂಚಾರಿ ಪೊಲೀಸರಿಂದ ಅಟೋ ನಿಲ್ದಾಣಗಳಿಗೆ ಭೇಟಿ : ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ರಿಕ್ಷಾ ಚಾಲಕರಿಗೆ ಸೂಚನೆ - Karavali Times

728x90

3 March 2023

ಸಂಚಾರಿ ಪೊಲೀಸರಿಂದ ಅಟೋ ನಿಲ್ದಾಣಗಳಿಗೆ ಭೇಟಿ : ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ರಿಕ್ಷಾ ಚಾಲಕರಿಗೆ ಸೂಚನೆ

ಮಂಗಳೂರು, ಮಾರ್ಚ್ 04, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗಳ ಪಿಎಸ್‍ಐ ಅವರುಗಳು ತಮ್ಮ ವ್ಯಾಪ್ತಿಯ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ ಆಟೋ ಚಾಲಕರ ಸಭೆ ನಡೆಸಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ನಿಗದಿತ ದರಕ್ಕಿಂತ ಹೆಚ್ಚಿಗೆ ಬಾಡಿಗೆ ಪಡೆಯದಂತೆ ಹಾಗೂ ವಾಹನ ದಾಖಲಾತಿಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ, ಸಂಚಾರಿ ಕಾನೂನುಗಳ ತಿಳುವಳಿಕೆ ನೀಡಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಂಚಾರಿ ಪೊಲೀಸರಿಂದ ಅಟೋ ನಿಲ್ದಾಣಗಳಿಗೆ ಭೇಟಿ : ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ರಿಕ್ಷಾ ಚಾಲಕರಿಗೆ ಸೂಚನೆ Rating: 5 Reviewed By: karavali Times
Scroll to Top