ಬಂಟ್ವಾಳ ಸಂಯುಕ್ತ ಜಮಾಅತ್ ಕಾರ್ಯಕ್ರಮ ಮುಂದೂಡಿಕೆ - Karavali Times ಬಂಟ್ವಾಳ ಸಂಯುಕ್ತ ಜಮಾಅತ್ ಕಾರ್ಯಕ್ರಮ ಮುಂದೂಡಿಕೆ - Karavali Times

728x90

20 March 2020

ಬಂಟ್ವಾಳ ಸಂಯುಕ್ತ ಜಮಾಅತ್ ಕಾರ್ಯಕ್ರಮ ಮುಂದೂಡಿಕೆ



ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಮಾ. 24 ರಂದು ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂ ನಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

    ಇಂದು ಜಗತ್ತು ಎದುರಿಸುತ್ತಿರುವ  ಕೊರೋನಾ ಭೀತಿಯಿಂದ ಸರಕಾರದ ಆದೇಶ ಹಾಗೂ ಮಂಗಳೂರು ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ರವರು ಕೊಟ್ಟಿರುವ ಸಂದೇಶಗಳನ್ನು ಪರಿಗಣಿಸಿ ಈ ಕಾರ್ಯಕ್ರಮವನ್ನು ಮುಂದೂಡುವುದಾಗಿ  ತೀರ್ಮಾನಿಸಲಾಗಿದೆ ಎಂದು  ಬಂಟ್ವಾಳ ತಾಲೂಕು   ಸಂಯುಕ್ತ ಜಮಾತ್ ಪ್ರಕಟನೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಸಂಯುಕ್ತ ಜಮಾಅತ್ ಕಾರ್ಯಕ್ರಮ ಮುಂದೂಡಿಕೆ Rating: 5 Reviewed By: karavali Times
Scroll to Top