ಮೇರಮಜಲು : ಕೊರೊನಾ ಸೋಂಕಿನ ಭಯದಿಂದ ಪೆಟ್ರೋಲ್ ಬಂಕ್ ನೌಕರ ಆತ್ಮಹತ್ಯೆ - Karavali Times ಮೇರಮಜಲು : ಕೊರೊನಾ ಸೋಂಕಿನ ಭಯದಿಂದ ಪೆಟ್ರೋಲ್ ಬಂಕ್ ನೌಕರ ಆತ್ಮಹತ್ಯೆ - Karavali Times

728x90

27 March 2020

ಮೇರಮಜಲು : ಕೊರೊನಾ ಸೋಂಕಿನ ಭಯದಿಂದ ಪೆಟ್ರೋಲ್ ಬಂಕ್ ನೌಕರ ಆತ್ಮಹತ್ಯೆ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿನ ನಿವಾಸಿ ಸದಾಶಿವ ಶೆಟ್ಟಿ (56) ಅವರು ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ರೋಗವು ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿರುವ ತನಗೂ ತಗುಲಿರಬಹುದು ಎಂಬ ಭಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಗುರುವಾರ ಮಧ್ಯರಾತ್ರಿ ವೇಳೆಗೆ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 174 ಸಿಆರ್‍ಪಿಸಿಯಂತೆ ಯುಡಿಆರ್ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮೇರಮಜಲು : ಕೊರೊನಾ ಸೋಂಕಿನ ಭಯದಿಂದ ಪೆಟ್ರೋಲ್ ಬಂಕ್ ನೌಕರ ಆತ್ಮಹತ್ಯೆ Rating: 5 Reviewed By: karavali Times
Scroll to Top