ಬೆಂಜನಪದವು ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ: ಇಬ್ಬರ ದಸ್ತಗಿರಿ - Karavali Times ಬೆಂಜನಪದವು ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ: ಇಬ್ಬರ ದಸ್ತಗಿರಿ - Karavali Times

728x90

18 April 2020

ಬೆಂಜನಪದವು ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ: ಇಬ್ಬರ ದಸ್ತಗಿರಿ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನದವು ಎಂಬಲ್ಲಿನ ನಿವಾಸಿ ಕ್ರಿಸ್ಟನ್ ಡಿ’ಸೋಜ ತನ್ನ ಮನೆಯಲ್ಲಿ ನಡೆಸುತ್ತಿದ್ದ ಕಳ್ಳಭಟ್ಟಿ ಸಂಗ್ರಹಣಾ ಅಡ್ಡೆಗೆ ದಾಳಿ ನಡೆಸಿದ ಅಬಕಾರಿ ಇಲಾಖಾಧಿಕಾರಿಗಳು 120 ಲೀ ಬೆಲ್ಲದ ಕೊಳೆ, 950 ಕೆಜಿ ಬೆಲ್ಲ, 300 ಲೀ ಬಟಾಟೆ ಮಿಶ್ರಣದ ಬೆಲ್ಲದ ಕೊಳೆ, 500 ಲೀ ನಕಲಿ ವೈನ್ ಮೊದಲಾದ ಕಳ್ಳಭಟ್ಟಿ ತಯಾರಿಕಾ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಕ್ರಿಸ್ಟನ್ ಡಿ’ಸೋಜ ಹಾಗೂ ಕಿರಣ್ ಕುಮಾರ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಜಿಲ್ಲಾ ಅಬಕಾರಿ ಉಪನಿರೀಕ್ಷಕ ಜಗನ್ನಾಥ ನಾಯ್ಕ ಅವರ ನಿರ್ದೇಶನದಲ್ಲಿ ಈ ದಾಳಿ ನಡೆದಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಬೆಂಜನಪದವು ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ: ಇಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top