ನಮ್ಮ ಧ್ವನಿ ನಿಶಬ್ದವಾದ ಸುದ್ದಿಕೇಳಿ ನೋವು ತಂದಿದೆ : ಹಾಶೀರ್ ಪೇರಿಮಾರ್ - Karavali Times ನಮ್ಮ ಧ್ವನಿ ನಿಶಬ್ದವಾದ ಸುದ್ದಿಕೇಳಿ ನೋವು ತಂದಿದೆ : ಹಾಶೀರ್ ಪೇರಿಮಾರ್ - Karavali Times

728x90

25 April 2020

ನಮ್ಮ ಧ್ವನಿ ನಿಶಬ್ದವಾದ ಸುದ್ದಿಕೇಳಿ ನೋವು ತಂದಿದೆ : ಹಾಶೀರ್ ಪೇರಿಮಾರ್

ಮಹೇಂದ್ರ ಕುಮಾರ್


ಬಂಟ್ವಾಳ (ಕರಾವಳಿ ಟೈಮ್ಸ್) : ಸಾಮಾಜಿಕ ಕಾರ್ಯಕರ್ತ, ಜನಪರ ಹೋರಾಟಗಾರ, ಉತ್ತಮ ವಾಗ್ಮಿ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಪುದು ಗ್ರಾ.ಪಂ. ಸದಸ್ಯ ಹಾಶೀರ್ ಪೇರಿಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. “ನಮ್ಮ ಧ್ವನಿ” ಸಂಸ್ಥಾಪಕರಾದ ಮಹೇಂದ್ರ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದವರು ಪ್ರಾರ್ಥಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ನಮ್ಮ ಧ್ವನಿ ನಿಶಬ್ದವಾದ ಸುದ್ದಿಕೇಳಿ ನೋವು ತಂದಿದೆ : ಹಾಶೀರ್ ಪೇರಿಮಾರ್ Rating: 5 Reviewed By: karavali Times
Scroll to Top