ತೆಂಕಬೆಳ್ಳೂರು : ಕಾಂಗ್ರೆಸ್ ವತಿಯಿಂದ ಬಡವರಿಗೆ ಆಹಾರ-ಸಾಮಾಗ್ರಿ ವಿತರಣೆ - Karavali Times ತೆಂಕಬೆಳ್ಳೂರು : ಕಾಂಗ್ರೆಸ್ ವತಿಯಿಂದ ಬಡವರಿಗೆ ಆಹಾರ-ಸಾಮಾಗ್ರಿ ವಿತರಣೆ - Karavali Times

728x90

7 April 2020

ತೆಂಕಬೆಳ್ಳೂರು : ಕಾಂಗ್ರೆಸ್ ವತಿಯಿಂದ ಬಡವರಿಗೆ ಆಹಾರ-ಸಾಮಾಗ್ರಿ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮುತುವರ್ಜಿಯಿಂದ ತೆಂಕಬೆಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ಕೊರೋನಾ ಲಾಕ್‍ಡೌನ್‍ನಿಂದ ಸಮಸ್ಯೆ ಅನುಭವಿಸಿದ ಬಡವರಿಗೆ ಆಹಾರ ಸಾಮಾಗ್ರಿಗಳನ್ನು ಗುರುವಾರ ವಿತರಿಸಲಾಯಿತು.

ಈ ಸಂದರ್ಭ ತೆಂಕಬೆಳ್ಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಬೆಳ್ಳೂರುಬೆಟ್ಟು, ಪುಷ್ಪರಾಜ್ ಶೆಟ್ಟಿ, ಗಾಡ್ವಿನ್ ಫೆರ್ನಾಂಡಿಸ್, ದೇವಿಪ್ರಸಾದ್ ಚೌಟ, ಮುಕೇಶ್ ಬಂಗೇರ, ಜಯರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ತೆಂಕಬೆಳ್ಳೂರು : ಕಾಂಗ್ರೆಸ್ ವತಿಯಿಂದ ಬಡವರಿಗೆ ಆಹಾರ-ಸಾಮಾಗ್ರಿ ವಿತರಣೆ Rating: 5 Reviewed By: karavali Times
Scroll to Top