ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ ಬಂಟ್ವಾಳ ಶಾಸಕ - Karavali Times ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ ಬಂಟ್ವಾಳ ಶಾಸಕ - Karavali Times

728x90

7 June 2021

ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ ಬಂಟ್ವಾಳ ಶಾಸಕ

 ಬಂಟ್ವಾಳ, ಜೂನ್ 07, 2021 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ನಿವಾಸಿ ಕುಷಿತ್ ಬಾಲ್ಯದಿಂದಲೇ ಅಪರೂಪದ ಎಲುಬು ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಮಂಜೂರು ಮಾಡಿದ್ದು, ಚೆಕ್ ನ್ನು ಪೋಷಕಿ ಜಯಂತಿ ಅವರಿಗೆ ಬಿ ಸಿ ರೋಡಿನ ಶಾಸಕರ ಕಛೇರಿಯಲ್ಲಿ ಸೋಮವಾರ ಹಸ್ತಾಂತರಿಸಿದರು. ಈ ಸಂದರ್ಭ ನರಿಕೊಂ¨S್ಪ್ರ ಗ್ರಾ ಪಂ ಮಜಿ ಅಧ್ಯಕ್ಷ ಯಶೋಧರ್ ಕರ್ಬೆಟ್ಟು ಉಪಸ್ಥಿತರಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ ಬಂಟ್ವಾಳ ಶಾಸಕ Rating: 5 Reviewed By: karavali Times
Scroll to Top