ಮಂಗಳೂರು, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಜಾಲ್ ಪಡ್ಪು ಎಸ್ಕೆಎಸ್ಬಿವಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಶ್ರಯದಲ್ಲಿ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ರೀಡಂ ಸ್ಕ್ವೇರ್ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.
ಅಬ್ದುಲ್ ರಝಾಕ್ ಧ್ವಜಾರೋಹಣಗೈದರು. ಹನೀಫ್ ದಾರಿಮಿ, ಮುಸ್ತಫಾ ಕಟ್ಟಪುಣಿ , ಶರೀಫ್ ದಾರಿಮಿ, ಅಕ್ಬರ್ ಶರೀಫ್, ಮುಹಮ್ಮದ್ ಬಜಾಲ್, ಮೊಹಮ್ಮದ್ ಜಲ್ಲಿಗುಡ್ಡೆ, ಹಮೀದ್ ಕಲ್ಲಕಟ್ಟ, ಹಮೀದ್ ಮುಸ್ಲಿಯಾರ್, ಅದಂ ಮುಸ್ಲಿಯಾರ್, ಇಸಾಕ್ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment