ಚೆಕ್ ಅಮಾನ್ಯ ಪ್ರಕರಣದ ಜಾಮೀನುದಾರನಾಗಿ ತಲೆ ಮರೆಸಿಕೊಂಡ ಆರೋಪಿ ಬಂಧಿಸಿದ ವಿಟ್ಲ ಪೊಲೀಸ್ - Karavali Times ಚೆಕ್ ಅಮಾನ್ಯ ಪ್ರಕರಣದ ಜಾಮೀನುದಾರನಾಗಿ ತಲೆ ಮರೆಸಿಕೊಂಡ ಆರೋಪಿ ಬಂಧಿಸಿದ ವಿಟ್ಲ ಪೊಲೀಸ್ - Karavali Times

728x90

16 February 2023

ಚೆಕ್ ಅಮಾನ್ಯ ಪ್ರಕರಣದ ಜಾಮೀನುದಾರನಾಗಿ ತಲೆ ಮರೆಸಿಕೊಂಡ ಆರೋಪಿ ಬಂಧಿಸಿದ ವಿಟ್ಲ ಪೊಲೀಸ್

 ಬಂಟ್ವಾಳ, ಫೆಬ್ರವರಿ 16, 2023 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್  ಠಾಣೆಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿತನಿಗೆ ಜಾಮೀನು ನೀಡಿದ್ದ  ಜಾಮೀನುದಾರ, ಮಾಣಿಲ ಗ್ರಾಮದ, ಮುರುವ-ತ್ರಿಡಾಲ್ ನಿವಾಸಿ ನಾರಾಯಣ ಪೂಜಾರಿ ನ್ಯಾಯಾಲಯಕ್ಕೆ  ಹಾಜರಾಗದೇ  ತಲೆ ಮರೆಸಿ  ಕೊಂಡ ಹಿನ್ನಲೆಯಲ್ಲಿ  ನ್ಯಾಯಾಲಯವು   ವಾರೆಂಟ್  ಜಾರಿ ಮಾಡಿದ್ದು, ಅವರನ್ನು ವಿಟ್ಲ  ಠಾಣಾ ಎಸ್ಐ  ರವೀಶ್ ಹಾಗೂ  ಪಿಸಿ ವಿಠಲ್ ಯು ಅವರುಗಳು ದಸ್ತಗಿರಿ  ಮಾಡಿ  ನ್ಯಾಯಾಲಯಕ್ಕೆ  ಹಾಜರುಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಚೆಕ್ ಅಮಾನ್ಯ ಪ್ರಕರಣದ ಜಾಮೀನುದಾರನಾಗಿ ತಲೆ ಮರೆಸಿಕೊಂಡ ಆರೋಪಿ ಬಂಧಿಸಿದ ವಿಟ್ಲ ಪೊಲೀಸ್ Rating: 5 Reviewed By: karavali Times
Scroll to Top