5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ಸಂಚಾರಿ ಪೊಲೀಸರು - Karavali Times 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ಸಂಚಾರಿ ಪೊಲೀಸರು - Karavali Times

728x90

6 March 2023

5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ಸಂಚಾರಿ ಪೊಲೀಸರು

ಪುತ್ತೂರು, ಮಾರ್ಚ್ 06, 2023 (ಕರಾವಳಿ ಟೈಮ್ಸ್) : ಪುತ್ತೂರು ಸಂಚಾರ  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ ಸಂಖ್ಯೆ 113/2014 ಕಲಂ 279, 338, 304(ಎ) ಐಪಿಸಿ ಪ್ರಕರಣದ ಆರೋಪಿ, ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಕುಣಿಗಲ್ ತಾಲೂಕು, ಯಡಿಯೂರ ಹೋಬಳಿ ನಿವಾಸಿ ಚೆನ್ನಯ್ಯ ವೆಂಕಟೇಗೌಡನ ಪಾಳ್ಯ ಎಂಬವರ ಪುತ್ರ ಮೂರ್ತಿ ಕೆ ಸಿ ಎಂಬಾತನನ್ನು ಭಾನುವಾರ ಬೆಂಗಳೂರಿನ ಹೊಸಕೋಟೆಯಲ್ಲಿ ಪುತ್ತೂರು ಸಂಚಾರ  ಪೊಲೀಸ್ ಠಾಣಾ ಎಎಸ್ಸೈ ಚಿದಾನಂದ ರೈ, ಸಿಬ್ಬಂದಿ ಗಡಿಗೆಪ್ಪ ಅವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಪುತ್ತೂರು ಸಂಚಾರಿ ಪೊಲೀಸರು Rating: 5 Reviewed By: karavali Times
Scroll to Top