ಬಂಟ್ವಾಳ ತುಳುಕೂಟದ ಆಶ್ರಯದಲ್ಲಿ ಜುಲೈ 24 ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಪಾಲೆದ ಕೆತ್ತೆದ ಕಷಾಯ ವಿತರಣೆ - Karavali Times ಬಂಟ್ವಾಳ ತುಳುಕೂಟದ ಆಶ್ರಯದಲ್ಲಿ ಜುಲೈ 24 ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಪಾಲೆದ ಕೆತ್ತೆದ ಕಷಾಯ ವಿತರಣೆ - Karavali Times

728x90

22 July 2025

ಬಂಟ್ವಾಳ ತುಳುಕೂಟದ ಆಶ್ರಯದಲ್ಲಿ ಜುಲೈ 24 ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಪಾಲೆದ ಕೆತ್ತೆದ ಕಷಾಯ ವಿತರಣೆ

 ಬಂಟ್ವಾಳ, ಜುಲೈ 23, 2025 (ಕರಾವಳಿ ಟೈಮ್ಸ್) : ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ ಸಿ ರೋಡು ಇದರ ಆಡಳಿತ ಸಮಿತಿಯ ಸಹಕಾರದೊಂದಿಗೆ ಆಟಿ ಅಮಾವಾಸ್ಯೆ ಪ್ರಯುಕ್ತ ಜುಲೈ 24 ರಂದು ಗುರುವಾರ ಬೆಳಿಗ್ಗೆ 6.30 ರಿಂದ 7.30ರವರೆಗೆ ಸಾರ್ವಜನಿಕರಿಗೆ ಪಾಲೆದ ಕೆತ್ತೆದ ಕಷಾಯ ವಿತರಣಾ ಕಾರ್ಯಕ್ರಮವು ರಕ್ತೇಶ್ವರಿ ದೇವಸ್ಥಾನ ಮುಂಭಾಗದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತುಳುಕೂಟದ ಆಶ್ರಯದಲ್ಲಿ ಜುಲೈ 24 ರಂದು ಆಟಿ ಅಮಾವಾಸ್ಯೆ ಪ್ರಯುಕ್ತ ಬಿ.ಸಿ.ರೋಡಿನಲ್ಲಿ ಪಾಲೆದ ಕೆತ್ತೆದ ಕಷಾಯ ವಿತರಣೆ Rating: 5 Reviewed By: lk
Scroll to Top