ಪ್ರೇಮನಗರ : ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಎಂಎಲ್ಸಿ ಐವನ್ ಡಿಸೋಜ - Karavali Times ಪ್ರೇಮನಗರ : ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಎಂಎಲ್ಸಿ ಐವನ್ ಡಿಸೋಜ - Karavali Times

728x90

13 January 2026

ಪ್ರೇಮನಗರ : ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಎಂಎಲ್ಸಿ ಐವನ್ ಡಿಸೋಜ

ಮಂಗಳೂರು, ಜನವರಿ 13, 2026 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಯಡಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರ ಶಿಫಾರಸ್ಸಿನ ಮೇರೆಗೆ  ಮರೋಳಿ ವಾರ್ಡಿನ ಪ್ರೇಮ್ ನಗರ-ಶಾಂತಿ ಕಿರಣ ರಸ್ತೆ ಕಾಂಕ್ರಿಟೀರಣಕ್ಕಾಗಿ 50 ಲಕ್ಷ ಅನುದಾನ ಬಿಡುಗಡೆಗೊಳಿಸಿ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಜನವರಿ 10ರಂದು ಎಂಎಲ್ಸಿ ಐವನ್ ಡಿಸೋಜಾ ಉದ್ಘಾಟಿಸಿದರು.

ಈ ಸಂದರ್ಭ ಮಾಜಿ ಕಾಪೆರ್Çೀರೇಟರ್ ಕೇಶವ ಮರೋಳಿ, ವಾರ್ಡ್ ಅಧ್ಯಕ್ಷ ಗಂಗಾಧರ ಪೂಜಾರಿ, ಬೂತ್ ಅಧ್ಯಕ್ಷ ಜೋಯ್ ಕ್ರಾಸ್ತಾ, ಪ್ರಮುಖರಾದ ವಿಷ್ಣು ನಾಯಕ್, ಸುಧೀರ್ ಕುಮಾರ್, ದಿನೇಶ್ ದೇವಾಡಿಗ, ಜೇಮ್ಸ್ ಪ್ರವೀಣ್, ಕರುಣಾಕರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪ್ರೇಮನಗರ : ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದ ಎಂಎಲ್ಸಿ ಐವನ್ ಡಿಸೋಜ Rating: 5 Reviewed By: karavali Times
Scroll to Top