ಮಂಗಳೂರು, ಜನವರಿ 13, 2026 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಯಡಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರ ಶಿಫಾರಸ್ಸಿನ ಮೇರೆಗೆ ಮರೋಳಿ ವಾರ್ಡಿನ ಪ್ರೇಮ್ ನಗರ-ಶಾಂತಿ ಕಿರಣ ರಸ್ತೆ ಕಾಂಕ್ರಿಟೀರಣಕ್ಕಾಗಿ 50 ಲಕ್ಷ ಅನುದಾನ ಬಿಡುಗಡೆಗೊಳಿಸಿ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಜನವರಿ 10ರಂದು ಎಂಎಲ್ಸಿ ಐವನ್ ಡಿಸೋಜಾ ಉದ್ಘಾಟಿಸಿದರು.
ಈ ಸಂದರ್ಭ ಮಾಜಿ ಕಾಪೆರ್Çೀರೇಟರ್ ಕೇಶವ ಮರೋಳಿ, ವಾರ್ಡ್ ಅಧ್ಯಕ್ಷ ಗಂಗಾಧರ ಪೂಜಾರಿ, ಬೂತ್ ಅಧ್ಯಕ್ಷ ಜೋಯ್ ಕ್ರಾಸ್ತಾ, ಪ್ರಮುಖರಾದ ವಿಷ್ಣು ನಾಯಕ್, ಸುಧೀರ್ ಕುಮಾರ್, ದಿನೇಶ್ ದೇವಾಡಿಗ, ಜೇಮ್ಸ್ ಪ್ರವೀಣ್, ಕರುಣಾಕರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.












0 comments:
Post a Comment