ವಾರ್ತಾ ಭಾರತಿ ವರದಿಗಾರ ಇಮ್ತಿಯಾಝ್ ಶಾ ಸೇರಿ 48 ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ - Karavali Times ವಾರ್ತಾ ಭಾರತಿ ವರದಿಗಾರ ಇಮ್ತಿಯಾಝ್ ಶಾ ಸೇರಿ 48 ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ - Karavali Times

728x90

4 March 2020

ವಾರ್ತಾ ಭಾರತಿ ವರದಿಗಾರ ಇಮ್ತಿಯಾಝ್ ಶಾ ಸೇರಿ 48 ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ


ಇಮ್ತಿಯಾಝ್         ಮನೋಹರ ಪ್ರಸಾದ್


ಬೆಂಗಳೂರು (ಕರಾವಳಿ ಟೈಮ್ಸ್) : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜೀವಮಾನದ ವೃತ್ತಿ ಸೇವೆ/ಸಾಧನೆಗಾಗಿ ಮತ್ತು ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೆ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ವಾರ್ತಾ ಭಾರತಿ ದೈನಿಕದ ವರದಿಗಾರ ಇಮ್ತಿಯಾಝ್ ಶಾ ತುಂಬೆ ಅವರು ಬಿ.ಎಸ್. ವೆಂಕಟರಾಂ ಪ್ರಶಸ್ತಿ  (ಅತ್ಯುತ್ತಮ ಸ್ಕೂಪ್ ವರದಿ) ಗೆ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಡಿವಿಜಿ ಪ್ರಶಸ್ತಿಗೆ ಉದಯವಾಣಿ ಸಹಾಯಕ ಉಪ ಸಂಪಾದಕ ಮನೋಹರ ಪ್ರಸಾದ್, ಗೊಮ್ಮಟ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಪಾಟೀಲ್ ಪುಟ್ಟಪ್ಪ ಪ್ರಶಸ್ತಿಗೆ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಆಯ್ಕೆಯಾಗಿದ್ದಾರೆ.

ಜಾಹೀರಾತುಗಳು 









  • Blogger Comments
  • Facebook Comments

0 comments:

Post a Comment

Item Reviewed: ವಾರ್ತಾ ಭಾರತಿ ವರದಿಗಾರ ಇಮ್ತಿಯಾಝ್ ಶಾ ಸೇರಿ 48 ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ Rating: 5 Reviewed By: karavali Times
Scroll to Top