ಸಾಲೆತ್ತೂರು ನಿರಾಶ್ರಿತ ಶಿಬಿರಕ್ಕೆ ತಾ.ಪಂ. ಇಒ ಭೇಟಿ : ಅಗತ್ಯ ಸವಲತ್ತು ಒದಗಿಸಲು ಸೂಚನೆ - Karavali Times ಸಾಲೆತ್ತೂರು ನಿರಾಶ್ರಿತ ಶಿಬಿರಕ್ಕೆ ತಾ.ಪಂ. ಇಒ ಭೇಟಿ : ಅಗತ್ಯ ಸವಲತ್ತು ಒದಗಿಸಲು ಸೂಚನೆ - Karavali Times

728x90

7 April 2020

ಸಾಲೆತ್ತೂರು ನಿರಾಶ್ರಿತ ಶಿಬಿರಕ್ಕೆ ತಾ.ಪಂ. ಇಒ ಭೇಟಿ : ಅಗತ್ಯ ಸವಲತ್ತು ಒದಗಿಸಲು ಸೂಚನೆ



ಬಂಟ್ವಾಳ (ಕರಾವಳಿ ಟೈಮ್ಸ್) :   ಸಾಲೆತ್ತೂರು ಗ್ರಾಮ ಪಂಚಾಯತ್ ಗೆ ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮಂಗಳವಾರ ಭೇಟಿ ನೀಡಿ ಇಲ್ಲಿನ  ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

 ನಿರಾಶ್ರಿತ  ಶಿಬಿರದಲ್ಗಿರುವ ಮಂದಿಗೆ ಸಕಲ  ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಪಟ್ಟವರಿಗೆ ಸಲಹೆ ನೀಡಿದರು. ಇದೇ ವೇಳೆ ಅವರಿಗೆ ಹಾಲು, ಅಕ್ಕಿಯ ವ್ಯವಸ್ಥೆಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಇವರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಕರಣಿಕರು, ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು
  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರು ನಿರಾಶ್ರಿತ ಶಿಬಿರಕ್ಕೆ ತಾ.ಪಂ. ಇಒ ಭೇಟಿ : ಅಗತ್ಯ ಸವಲತ್ತು ಒದಗಿಸಲು ಸೂಚನೆ Rating: 5 Reviewed By: karavali Times
Scroll to Top