ಉಚ್ಚಿಲ ಕಡಲಕೊರೆತಕ್ಕೆ ಕ್ರಮಕೈಗೊಳ್ಳಲು ಶಾಸಕ ಯು ಟಿ ಖಾದರ್ ಆಗ್ರಹ - Karavali Times ಉಚ್ಚಿಲ ಕಡಲಕೊರೆತಕ್ಕೆ ಕ್ರಮಕೈಗೊಳ್ಳಲು ಶಾಸಕ ಯು ಟಿ ಖಾದರ್ ಆಗ್ರಹ - Karavali Times

728x90

19 June 2020

ಉಚ್ಚಿಲ ಕಡಲಕೊರೆತಕ್ಕೆ ಕ್ರಮಕೈಗೊಳ್ಳಲು ಶಾಸಕ ಯು ಟಿ ಖಾದರ್ ಆಗ್ರಹ






ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ವ್ಯಾಪಕ ಕಡಲ ಕೊರೆತವಾಗುತ್ತಿದ್ದು ಸ್ಥಳೀಯ ಜನರಿಗೆ ವಾಸಿಸಲು ಅನಾನುಕೂಲವಾಗಿದೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕಟೀಲ್ ಭೇಟಿ ನೀಡಿ ತುರ್ತು ಕಾಮಗಾರಿ ಹಾಗೂ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಶಾಸಕ, ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.

ಕಳೆದ ವಾರ ಉಸ್ತುವಾರಿ ಸಚಿವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಲು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಉಚ್ಚಿಲ ಕಡಲಕೊರೆತಕ್ಕೆ ಕ್ರಮಕೈಗೊಳ್ಳಲು ಶಾಸಕ ಯು ಟಿ ಖಾದರ್ ಆಗ್ರಹ Rating: 5 Reviewed By: karavali Times
Scroll to Top