ಗುತ್ತಿಗೆದಾರ ಅಬ್ಬಾಸ್ ಕಲ್ಲಗುಡ್ಡೆ ನಿಧನ - Karavali Times ಗುತ್ತಿಗೆದಾರ ಅಬ್ಬಾಸ್ ಕಲ್ಲಗುಡ್ಡೆ ನಿಧನ - Karavali Times

728x90

28 October 2020

ಗುತ್ತಿಗೆದಾರ ಅಬ್ಬಾಸ್ ಕಲ್ಲಗುಡ್ಡೆ ನಿಧನ



ಬೆಳ್ತಂಗಡಿ, ಅ. 28, 2020 (ಕರಾವಳಿ ಟೈಮ್ಸ್) : ತಾಲೂಕಿನ ಕೊಯ್ಯೂರು ಗ್ರಾಮದ ಕಲ್ಲಗುಡ್ಡೆ ನಿವಾಸಿ, ಗುತ್ತಿಗೆದಾರ ಹಾಗೂ ಕೃಷಿಕ ಅಬ್ಬಾಸ್ ಕಲ್ಲಗುಡ್ಡೆ (53) ಅವರು ಹಠಾತ್ ಹೃದಯಾಘಾತಕ್ಕೊಳಗಾಗಿ ಅ. 23 ರಂದು  ನಿಧನರಾಗಿದ್ದಾರೆ. 

  ಹಠಾತ್ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಆನಿಯಾ ಸರ್ಬಾರ್ ಗ್ರೂಪ್ ಆಫ್ ಹೋಟೆಲ್ ಮಾಲಕ ಹಂಝ ಬಸ್ತಿಕೋಡಿ ಅವರ ಪತ್ನಿಯ ತಂದೆಯಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ನಾಲ್ಕು ಮಂದಿ ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 








  • Blogger Comments
  • Facebook Comments

0 comments:

Post a Comment

Item Reviewed: ಗುತ್ತಿಗೆದಾರ ಅಬ್ಬಾಸ್ ಕಲ್ಲಗುಡ್ಡೆ ನಿಧನ Rating: 5 Reviewed By: karavali Times
Scroll to Top