ನಿಧನ ಹೊಂದಿದ ಕೈ ಕಾರ್ಯಕರ್ತ ಇಸ್ಮಾಯಿಲ್ ಮನೆಗೆ ಮಾಜಿ ಸಚಿವ ರೈ ಭೇಟಿ - Karavali Times ನಿಧನ ಹೊಂದಿದ ಕೈ ಕಾರ್ಯಕರ್ತ ಇಸ್ಮಾಯಿಲ್ ಮನೆಗೆ ಮಾಜಿ ಸಚಿವ ರೈ ಭೇಟಿ - Karavali Times

728x90

27 November 2020

ನಿಧನ ಹೊಂದಿದ ಕೈ ಕಾರ್ಯಕರ್ತ ಇಸ್ಮಾಯಿಲ್ ಮನೆಗೆ ಮಾಜಿ ಸಚಿವ ರೈ ಭೇಟಿ




ಬಂಟ್ವಾಳ, 28, 2020 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಾಣೆಮಂಗಳೂರು ಸಮೀಪದ ಆಲಡ್ಕ-ಪಡ್ಪು ನಿವಾಸಿ ಯು ಇಸ್ಮಾಯಿಲ್ (60) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮೃತರ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ ಭೇಟಿ ನೀಡಿ ತೀವ್ರ ಸಂತಾಪ ವ್ಯಕ್ತಪಡಿಸಿ, ಮನೆ ಮಂದಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಜೊತೆಗಿದ್ದರು. 









  • Blogger Comments
  • Facebook Comments

0 comments:

Post a Comment

Item Reviewed: ನಿಧನ ಹೊಂದಿದ ಕೈ ಕಾರ್ಯಕರ್ತ ಇಸ್ಮಾಯಿಲ್ ಮನೆಗೆ ಮಾಜಿ ಸಚಿವ ರೈ ಭೇಟಿ Rating: 5 Reviewed By: karavali Times
Scroll to Top