ವೀರಕಂಭ ಕೇಸರಿ ಫ್ರೆಂಡ್ಸ್ ವತಿಯಿಂದ ಸತ್ಯನಾರಾಯಣ ಪೂಜೆ - Karavali Times ವೀರಕಂಭ ಕೇಸರಿ ಫ್ರೆಂಡ್ಸ್ ವತಿಯಿಂದ ಸತ್ಯನಾರಾಯಣ ಪೂಜೆ - Karavali Times

728x90

19 November 2020

ವೀರಕಂಭ ಕೇಸರಿ ಫ್ರೆಂಡ್ಸ್ ವತಿಯಿಂದ ಸತ್ಯನಾರಾಯಣ ಪೂಜೆ



ಬಂಟ್ವಾಳ, ನ. 19, 2020 (ಕರಾವಳಿ ಟೈಮ್ಸ್) : ವೀರಕಂಭ ಕೇಸರಿ ಫ್ರೆಂಡ್ಸ್ ವತಿಯಿಂದ ಶ್ರೀ ಉಮಾಮಹೇಶ್ವರ ಸನ್ನಿಧಾನ ಮಜಿ ಛತ್ರ ವೀರಕಂಬ ಇಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

ಇದೇ ವೇಳೆ 2020ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮ ಪಿ ಜಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಉಮಾಮಹೇಶ್ವರ ಸನ್ನಿಧಾನದ ಮುಖ್ಯಸ್ಥ ತಿರುಮಲ ಕುಮಾರ್ ಮಜಿ, ಕೇಸರಿ ಫ್ರೆಂಡ್ಸ್ ಗೌರವಾಧ್ಯಕ್ಷ ಜಯಶಂಕರ್, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಎ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಕೇಸರಿ ಫ್ರೆಂಡ್ಸ್ ಅಧ್ಯಕ್ಷ ರಮೇಶ್ ಕುಲಾಲ್ ಮೈರ  ಮೊದಲಾದವರು ಭಾಗವಹಿಸಿದ್ದರು. 









  • Blogger Comments
  • Facebook Comments

0 comments:

Post a Comment

Item Reviewed: ವೀರಕಂಭ ಕೇಸರಿ ಫ್ರೆಂಡ್ಸ್ ವತಿಯಿಂದ ಸತ್ಯನಾರಾಯಣ ಪೂಜೆ Rating: 5 Reviewed By: karavali Times
Scroll to Top