ಬಂಟ್ವಾಳ, ಮಾ. 04, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕೆಳಗಿನ ಬಾರೆಬೆಟ್ಟು  ನೂರುಲ್ ಹುದಾ ಯೂತ್ ಫೆಡರೇಶನ್  ವತಿಯಿಂದ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವುಗಳ ಜಂಟಿ ಸಹಕಾರದೊಂದಿಗೆ ರಕ್ತದಾನ ಶಿಬಿರ ಮಾರ್ಚ್ 7 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಅನ್ಸಾರುಲ್ ಇಸ್ಲಾಂ ಮದರಸದಲ್ಲಿ ನಡೆಯಲಿದೆ. ರಕ್ತದಾನಿಗಳಲ್ಲಿ ಆಯ್ಕೆಯಾಗುವ ಒಬ್ಬರಿಗೆ ಮೊಬೈಲ್ ಪೆÇೀನ್ ಬಹುಮಾನ ನೀಡಲಾಗುವುದು ಎಂದು ನೂರುಲ್ ಹುದಾ ಯೂತ್ ಫೆಡರೇಷನ್ ಅಧ್ಯಕ್ಷ, ನ್ಯಾಯವಾದಿ ಮುಹಮ್ಮದ್ ಗಝಾಲಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
3 March 2021
          - Blogger Comments
 - Facebook Comments
 
Subscribe to:
Post Comments (Atom)
















0 comments:
Post a Comment