ಮಂಗಳೂರು, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ಅಡ್ಯಾರು ಕಣ್ಣೂರು-ಬೀಡು ತರ್ಬಿಯತುಲ್ ಅನಾಂ ಮದ್ರಸ ಹಾಗೂ ಎಸ್ಕೆಎಸ್ಸೆಸ್ಸೆಫ್ ಇವುಗಳ ಆಶ್ರಯದಲ್ಲಿ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ರೀಡಂ ಸ್ಕ್ವೇರ್ ತರ್ಬಿಯತುಲ್ ಅನಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಅಬ್ದುಲ್ ಮಜೀದ್ ಧ್ವಜಾರೋಹಣಗೈದರು. ಮುಹಮ್ಮದ್ ಝಮೀರ್ ಅನ್ಸಾರಿ, ಅಬೂಬಕ್ಕರ್ ಸಿದ್ದೀಕ್ ಅನ್ಸಾರಿ, ಮುಹಮ್ಮದ್ ಅಶೋಕ ಹಾಜಿ, ಮುನೀರ್ ಬೀಡು, ಮುಹಮ್ಮದ್ ರಿಯಾಝ್, ಶಮೀರ್ ಬೀಡು, ಆಸಿಫ್ ಬ್ಯಾಗ್, ರಝಾಕ್, ಅಶ್ರಫ್ ಕೆ.ಎಸ್.ಎಚ್. ಮೊದಲಾದವರು ಭಾಗವಹಿಸಿದ್ದರು.
0 comments:
Post a Comment