ಕದ್ರಿ ಅಗ್ನಿಶಾಮಕ ಠಾಣಾ ಮುಂಭಾಗ ಬಸ್ಸು-ಟೆಂಪೋ ನಡುವೆ ಅಪಘಾತ : ಇಲಾಖಾ ವಾಹನದಲ್ಲೇ ಗಾಯಾಳು ಆಸ್ಪತ್ರೆಗೆ ಸಾಗಿಸಿದ ಠಾಣಾ ಸಿಬ್ಬಂದಿ  - Karavali Times ಕದ್ರಿ ಅಗ್ನಿಶಾಮಕ ಠಾಣಾ ಮುಂಭಾಗ ಬಸ್ಸು-ಟೆಂಪೋ ನಡುವೆ ಅಪಘಾತ : ಇಲಾಖಾ ವಾಹನದಲ್ಲೇ ಗಾಯಾಳು ಆಸ್ಪತ್ರೆಗೆ ಸಾಗಿಸಿದ ಠಾಣಾ ಸಿಬ್ಬಂದಿ  - Karavali Times

728x90

4 September 2021

ಕದ್ರಿ ಅಗ್ನಿಶಾಮಕ ಠಾಣಾ ಮುಂಭಾಗ ಬಸ್ಸು-ಟೆಂಪೋ ನಡುವೆ ಅಪಘಾತ : ಇಲಾಖಾ ವಾಹನದಲ್ಲೇ ಗಾಯಾಳು ಆಸ್ಪತ್ರೆಗೆ ಸಾಗಿಸಿದ ಠಾಣಾ ಸಿಬ್ಬಂದಿ 

 






 ಮಂಗಳೂರು, ಸೆಪ್ಟೆಂಬರ್ 04, 2021 (ಕರಾವಳಿ ಟೈಮ್ಸ್) : ನಗರದ ಕದ್ರಿ ಅಗ್ನಿಶಾಮಕ ಠಾಣೆಯ ಮುಂಭಾಗ ಬಸ್ಸು ಹಾಗೂ ಟೆಂಪೊ ನಡುವೆ ಶನಿವಾರ ಅಪಘಾತ ಸಂಭವಿಸಿದೆ. 

 ಅಪಘಾತ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ಟೆಂಪೊದಲ್ಲಿ ಸಿಲುಕಿದ ಚಾಲಕನನ್ನು ಹೊರತೆಗೆದು ಇಲಾಖಾ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 

ಅಪಘಾತದ ತೀವ್ರತೆಗೆ ಟೆಂಪೊ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳು ವಿವರ ತಿಳಿದು ಬಂದಿಲ್ಲ.



  • Blogger Comments
  • Facebook Comments

0 comments:

Post a Comment

Item Reviewed: ಕದ್ರಿ ಅಗ್ನಿಶಾಮಕ ಠಾಣಾ ಮುಂಭಾಗ ಬಸ್ಸು-ಟೆಂಪೋ ನಡುವೆ ಅಪಘಾತ : ಇಲಾಖಾ ವಾಹನದಲ್ಲೇ ಗಾಯಾಳು ಆಸ್ಪತ್ರೆಗೆ ಸಾಗಿಸಿದ ಠಾಣಾ ಸಿಬ್ಬಂದಿ  Rating: 5 Reviewed By: karavali Times
Scroll to Top