ನಲ್ಕೆಮಾರ್ ಶಾಲಾ ಮಕ್ಕಳಿಂದ ಸಂಚಯಗಿರಿ ರಾಣಿ ಅಬ್ಬಕ್ಕ ಅದ್ಯಯನ ಕೇಂದ್ರಕ್ಕೆ ಬೇಟಿ - Karavali Times ನಲ್ಕೆಮಾರ್ ಶಾಲಾ ಮಕ್ಕಳಿಂದ ಸಂಚಯಗಿರಿ ರಾಣಿ ಅಬ್ಬಕ್ಕ ಅದ್ಯಯನ ಕೇಂದ್ರಕ್ಕೆ ಬೇಟಿ - Karavali Times

728x90

27 May 2022

ನಲ್ಕೆಮಾರ್ ಶಾಲಾ ಮಕ್ಕಳಿಂದ ಸಂಚಯಗಿರಿ ರಾಣಿ ಅಬ್ಬಕ್ಕ ಅದ್ಯಯನ ಕೇಂದ್ರಕ್ಕೆ ಬೇಟಿ

ಬಂಟ್ವಾಳ, ಮೇ 28, 2022 (ಕರಾವಳಿ ಟೈಮ್ಸ್) : ತಾಲೂಕಿನ ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಳೆಬಿಲ್ಲು ಕಾರ್ಯಕ್ರಮದ ಹನ್ನೊಂದನೇ ದಿನ ಇತಿಹಾಸ ಹಬ್ಬದ ಪ್ರಯುಕ್ತ ಶುಕ್ರವಾರ ವಿದ್ಯಾರ್ಥಿಗಳು ಬಿ ಸಿ ರೋಡಿನ ಸಂಚಯಗಿರಿಯಲ್ಲಿರುವ ರಾಣಿಆಬ್ಬಕ್ಕ ತುಳು ಆದ್ಯಯನ ಕೇಂದ್ರಕ್ಕೆ ಭೇಟಿ ನೀಡಿದರು.

ರಾಣಿ ಅಬ್ಬಕ್ಕ ಸಂಸ್ಥೆಯ ಸಂಚಾಲಕ, ಇತಿಹಾಸ ತಜ್ಞ ವಿಶ್ರಾಂತ ಪೆÇ್ರಫೆಸರ್ ಡಾ ತುಕಾರಾಮ್ ಪೂಜಾರಿ ಅವರು ಮಕ್ಕಳಿಗೆ ಇತಿಹಾಸ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿ ರೇಖಾ ರಾವ್ ಹಾಗೂ ಅಕ್ಷತಾ ಉಪಸ್ಥಿತರಿದ್ಸರು.

  • Blogger Comments
  • Facebook Comments

0 comments:

Post a Comment

Item Reviewed: ನಲ್ಕೆಮಾರ್ ಶಾಲಾ ಮಕ್ಕಳಿಂದ ಸಂಚಯಗಿರಿ ರಾಣಿ ಅಬ್ಬಕ್ಕ ಅದ್ಯಯನ ಕೇಂದ್ರಕ್ಕೆ ಬೇಟಿ Rating: 5 Reviewed By: karavali Times
Scroll to Top