ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪುತ್ತೂರು ಮಹಿಳಾ ಪಿಎಸೈ ಸೇಸಮ್ಮ - Karavali Times ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪುತ್ತೂರು ಮಹಿಳಾ ಪಿಎಸೈ ಸೇಸಮ್ಮ - Karavali Times

728x90

15 October 2022

ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪುತ್ತೂರು ಮಹಿಳಾ ಪಿಎಸೈ ಸೇಸಮ್ಮ

ಪುತ್ತೂರು, ಅಕ್ಟೋಬರ್ 15, 2022 (ಕರಾವಳಿ ಟೈಮ್ಸ್) : ಪುತ್ತೂರು ಮಹಿಳಾ ಪೆÇಲೀಸ್ ಠಾಣೆಯ ಪಿಎಸ್ಸೈ ಸೇಸಮ್ಮ ಅವರು ಇಲಾಖಾ ಜೀಪಿನಲ್ಲಿ ಜೀಪು ಚಾಲಕ ಎ. ಆರ್ ಎಸ್ ಐ ರಾಧಾಕೃಷ್ಣ ಅವರ ಜೊತೆ ಅ 14 ರಂದು ಶುಕ್ರವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳುತ್ತಿರುವ ಸಂದರ್ಭ ಪುತ್ತೂರು ಸಮೀಪದ ಪಡೀಲ್ ಬಳಿ ಅಟೋ ರಿಕ್ಷಾವೊಂದು ಅಪಘಾತವಾದ ಬಗ್ಗೆ ತಿಳಿದು ತಕ್ಷಣ ಸ್ಪಂದಿಸಿ ಸಾರ್ವಜನಿಕರ ಸಹಕಾರದಿಂದ ಗಾಯಾಳು ಅಟೋ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕ ಮಹಿಳೆಯನ್ನು ತಮ್ಮ ಇಲಾಖಾ ಜೀಪಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪುತ್ತೂರು ಮಹಿಳಾ ಪಿಎಸೈ ಸೇಸಮ್ಮ Rating: 5 Reviewed By: karavali Times
Scroll to Top