ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ ಬೆಳ್ತಂಗಡಿ ಪೊಲೀಸ್ - Karavali Times ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ ಬೆಳ್ತಂಗಡಿ ಪೊಲೀಸ್ - Karavali Times

728x90

5 February 2023

ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ ಬೆಳ್ತಂಗಡಿ ಪೊಲೀಸ್

ಬೆಳ್ತಂಗಡಿ, ಫೆಬ್ರವರಿ 05, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 73/18 ಕಲಂ 8(ಸಿ) ಜೊತೆಗೆ 20 (ಬಿ) ಎನ್ ಡಿ ಪಿ ಎಸ್ ಆಕ್ಟ್ ಪ್ರಕರಣದಲ್ಲಿ ತಲೆಮರೆಸಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಅಂಜುಮ್ ಖಾನ್ ಎಂಬಾತನನ್ನು  ಮೂಡಿಗೆರೆ ತಾಲೂಕು ಬಣಕಲ್ ಎಂಬಲ್ಲಿಂದ  ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಎಚ್ ಸಿ ವೃಷಭ ಹಾಗೂ ಪಿಸಿ ಬಸವರಾಜ್ ಅವರು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ ಬೆಳ್ತಂಗಡಿ ಪೊಲೀಸ್ Rating: 5 Reviewed By: karavali Times
Scroll to Top